ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

‌ಮುಳಬಾಗಿಲು: ಯೂರಿಯಾಗೆ ಮುಗಿ ಬಿದ್ದ ರೈತರು

ಹೆಚ್ಚು ಬಳಕೆಯೂ ಕೃಷಿ ಭೂಮಿಗೆ ಹಾನಿಕಾರಕ: ಕೃಷಿ ತಜ್ಞರ ವಿಶ್ಲೇಷಣೆ
Published : 19 ಆಗಸ್ಟ್ 2025, 5:51 IST
Last Updated : 19 ಆಗಸ್ಟ್ 2025, 5:51 IST
ಫಾಲೋ ಮಾಡಿ
Comments
ಯೂರಿಯಾ ಸರಬರಾಜು ವಾಹನದಿಂದಲೇ ಯೂರಿಯಾ ಖರೀದಿ ಮಾಡುತ್ತಿರುವ ರೈತರು
ಯೂರಿಯಾ ಸರಬರಾಜು ವಾಹನದಿಂದಲೇ ಯೂರಿಯಾ ಖರೀದಿ ಮಾಡುತ್ತಿರುವ ರೈತರು
ಮಳೆ ಸಮೃದ್ಧವಾಗಿ ಬೆಳೆಯುತ್ತಿರುವ ಕಾರಣದಿಂದ ರಾಗಿ ನೆಲಗಡಲೆ ಸೇರಿದಂತೆ ಎಲ್ಲ ಮಳೆಯಾಶ್ರಿತ ಹಾಗೂ ವಾಣಿಜ್ಯ ಬೆಳೆಗಳಿಗೆ ಯೂರಿಯಾ ಅತ್ಯವಶ್ಯ
ರಮೇಶ್ ನಾಗೇನಹಳ್ಳಿ
ಗೊಬ್ಬರ ಕೊರತೆ ಇಲ್ಲ: ಯೂರಿಯಾಗೆ ತಾಲ್ಲೂಕಿನಲ್ಲಿ ಯಾವುದೇ ಕೊರತೆ ಇಲ್ಲ. ನಿಗದಿತ ಪ್ರಮಾಣಕ್ಕಿಂತಲೂ ಎರಡರಷ್ಟು ಸಂಗ್ರಹ ತಾಲ್ಲೂಕಿನಲ್ಲಿ ಇದೆ. ಆದರೆ ರೈತರು ಯೂರಿಯಾ ಹೆಚ್ಚು ಬಳಸಬಾರದು. ಬಳಕೆಯಿಂದ ಸಸಿ ಅಥವಾ ಬೆಳೆಗಳು ಎತ್ತರಕ್ಕೆ ಬೆಳೆಯುತ್ತದೆ. ಆದರೆ ಫಸಲು ಸರಿಯಾಗಿ ಬರುವುದಿಲ್ಲ. ಕಡಿಮೆ ಬಳಸಬೇಕು.
ಎಸ್.ರವಿಕುಮಾರ್ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT