ಗರ್ಭಿಣಿ ಮೃತಪಟ್ಟ ಮರುವರ್ಷ ಪರಿಶಿಷ್ಟ ಜಾತಿಯ ಕುಟುಂಬದವರು ಹಬ್ಬದ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದರಂತೆ. ಇದ್ದಕ್ಕಿದಂತೆ ಕೆಲವು ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಬಟ್ಟೆ, ದವಸ, ಧಾನ್ಯ, ಗುಡಿಸಲು ಸುಟ್ಟು ಹೋದವಂತೆ.
ಭಯಭೀತರಾದ ಆ ಕುಟುಂಬದವರೂ ಹಾಗೂ ಅವರ ಹತ್ತಿರ
ಸಂಬಂಧಿಗಳು ಹಬ್ಬವನ್ನು ಆಚರಿಸುವುದು ಬಿಟ್ಟರು ಎಂಬ ಹಿನ್ನಲೆಯಿದೆ ಎನ್ನುತ್ತಾರೆ ದಲಿತ ಕುಟುಂಬ ಸದಸ್ಯರು.