ವೇಮಗಲ್ ಮುಖ್ಯ ರಸ್ತೆಯ ಬಳಿಯ ಕಾಲುವೆಯಲ್ಲಿ ತುಂಬಿರುವ ಕಸದ ರಾಶಿ.
ವೇಮಗಲ್ ಮುಖ್ಯ ರಸ್ತೆಯ ಬಳಿಯ ಕಾಲುವೆಯಲ್ಲಿ ತುಂಬಿರುವ ಕಸದ ರಾಶಿ.
ಮುಖ್ಯ ರಸ್ತೆಗಳು ಮಳೆಬಿದ್ದ ಸಂದರ್ಭದಲ್ಲಿ ಕಸದಿಂದ ಕೊಳಚೆಯಾಗುತ್ತವೆ.
ಪಶು ಆಸ್ಪತ್ರೆ ಮುಂಬಾಗ ಸ್ವಚ್ಛತೆ ಇಲ್ಲದಿರುವುದು
ಪಶು ಆಸ್ಪತ್ರೆ ಮುಂಬಾಗ ಸ್ವಚ್ಛತೆ ಇಲ್ಲದಿರುವುದು
ಪಶು ಆಸ್ಪತ್ರೆ ಮುಂಬಾಗ ಸ್ವಚ್ಛತೆ ಇಲ್ಲದಿರುವುದು

ನರಸಾಪುರ ಗ್ರಾಮದಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಎಲ್ಲೆಡೆ ಕಸದ ರಾಶಿಯೇ ಕಂಡುಬರುತ್ತಿದೆ. ಕೈಗಾರಿಕಾ ಪ್ರದೇಶವೆಂಬ ಹೆಮ್ಮೆಯಿದ್ದರೂ ಸ್ಥಳೀಯ ಆಡಳಿತ ಸ್ವಚ್ಛತೆಗೆ ಮುಂದಾಗುತ್ತಿಲ್ಲ.
-ಕಲ್ವ ಮಂಜಲಿ ರಾಮುಶಿವಣ್ಣ ಯುವ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ಎಲ್ಲ ಭಾಗಗಳಲ್ಲಿಯೂ ಪಂಚಾಯಿತಿ ವತಿಯಿಂದಲೇ ಸ್ವಚ್ಛತೆ ಕಾರ್ಯ ಮಾಡಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಕಡೆಗಳಲ್ಲಿ ಸ್ವಚ್ಛತೆ ಇದೆ.
-ಮುನಿರಾಜು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಸಾಪುರ ಗ್ರಾ. ಪಂ