ಉದ್ಯಾನದಲ್ಲಿ ಮುರಿದು ಬಿದ್ದಿರುವ ಆಟದ ಸಾಮಾನು
ಉದ್ಯಾನದಲ್ಲಿ ನಿರ್ವಹಣೆ ಇಲ್ಲದೆ ಒಣಗಿ ನಿಂತಿರುವ ಮರ
ವಾಯು ವಿಹಾರ ಜಾಗದಲ್ಲಿ ಬೆಳೆದಿರುವ ಎಕ್ಕೆಗಿಡ

ಉದ್ಯಾನವನ ನಿರ್ಮಿಸಿದ ಗುತ್ತಿಗೆದಾರರು ಇನ್ನೂ ನಗರಸಭೆಗೆ ಹಸ್ತಾಂತರಿಸಿಲ್ಲ. ನಿರ್ವಹಣೆ ನಮಗೆ ಸೇರುವುದಿಲ್ಲ. ಈ ಕುರಿತು ಮಾಹಿತಿ ನೀಡಲಾಗುವುದು
ವಿ.ಶ್ರೀಧರ್ ನಗರಸಭೆ ಪೌರಾಯುಕ್ತ