ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

MP ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 6 ಮಕ್ಕಳಿಗೆ HIV: ಮೂವರ ಅಮಾನತು

Hospital Negligence: ಮಧ್ಯಪ್ರದೇಶ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಆರು ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಮೂವರು ಆರೋಗ್ಯ ಸಿಬ್ಬಂದಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶ ನೀಡಿದೆ.
Last Updated 19 ಡಿಸೆಂಬರ್ 2025, 5:01 IST
MP ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 6 ಮಕ್ಕಳಿಗೆ HIV: ಮೂವರ ಅಮಾನತು

India Oman Trade Deal: ಒಮಾನ್ ಜೊತೆಗಿನ ಒಪ್ಪಂದದಲ್ಲಿ ಏನಿದೆ?

India Oman Trade:ಒಮಾನ್‌ನಿಂದ ಭಾರತಕ್ಕೆ ಆಮದಾಗುವ ಹೈನುಗಾರಿಕಾ ಉತ್ಪನ್ನಗಳು, ಚಾಕೊಲೇಟ್, ಚಿನ್ನ, ಬೆಳ್ಳಿ, ಆಭರಣ, ಪಾದರಕ್ಷೆ, ಕ್ರೀಡಾ ಸರಕುಗಳಿಗೆ ತೆರಿಗೆ ವಿನಾಯಿತಿ ಇರುವುದಿಲ್ಲ. ಈ ಮೂಲಕ ಭಾರತವು ತನ್ನ ಕೃಷಿಕರ ಹಾಗೂ ಎಂಎಸ್‌ಎಂಇ ವಲಯದ ಹಿತವನ್ನುಕಾಯ್ದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 19 ಡಿಸೆಂಬರ್ 2025, 0:30 IST
India Oman Trade Deal: ಒಮಾನ್ ಜೊತೆಗಿನ ಒಪ್ಪಂದದಲ್ಲಿ ಏನಿದೆ?

ವಿಡಿಯೊ ತೋರಿಸುತ್ತೇವೆ, ಮಾನವೀಯತೆ ಏನೆಂಬುದನ್ನು ಆಮೇಲೆ ಕೇಳುತ್ತೇವೆ: SC

Animal Welfare: ‘ಇರಲಿ, ಸಿಬಲ್‌ ಅವರೆ. ಅವರು ಅವರ ಕೆಲಸ ಮಾಡಲಿ’ ಎಂದು ಪೀಠ ಹೇಳಿತು. ‘ಬೀದಿ ನಾಯಿಗಳಿಗೆ ಆಶ್ರಯ ತಾಣಗಳಿಲ್ಲ. ಅವುಗಳ ಮೇಲೆ ಅಮಾನವೀಯ ವರ್ತನೆ ತೋರಲಾಗುತ್ತಿದೆ’ ಎಂದು ಸಿಬಲ್‌ ಹೇಳಿದರು.
Last Updated 19 ಡಿಸೆಂಬರ್ 2025, 0:30 IST
ವಿಡಿಯೊ ತೋರಿಸುತ್ತೇವೆ, ಮಾನವೀಯತೆ ಏನೆಂಬುದನ್ನು ಆಮೇಲೆ ಕೇಳುತ್ತೇವೆ: SC

ಹೈದರಾಬಾದ್‌–ಬೆಳಗಾವಿ ರೈಲಿನಲ್ಲಿ ಹೊಗೆ; ಆತಂಕ

Smoke in Train: ಹೈದರಾಬಾದ್‌ನಿಂದ ಬೆಳಗಾವಿಗೆ ಸಂಚರಿಸುತ್ತಿದ್ದ ವಿಶೇಷ ರೈಲು(ಸಂಖ್ಯೆ 07043), ತೆಲಂಗಾಣದ ಶಂಕರಪಲ್ಲಿ ರೈಲು ನಿಲ್ದಾಣದಲ್ಲಿದ್ದ ವೇಳೆ, ಬೋಗಿಯೊಂದರಲ್ಲಿ ಗುರುವಾರ ಹೊಗೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.
Last Updated 18 ಡಿಸೆಂಬರ್ 2025, 23:37 IST
ಹೈದರಾಬಾದ್‌–ಬೆಳಗಾವಿ ರೈಲಿನಲ್ಲಿ ಹೊಗೆ; ಆತಂಕ

ಭುವನೇಶ್ವರ | ಬಕೆಟ್‌ ವಿಷಯವಾಗಿ ಜಗಳ: ಬುಡಕಟ್ಟು ವಿದ್ಯಾರ್ಥಿ ಹತ್ಯೆ

ಸ್ನಾನಗೃಹದಲ್ಲಿ ತಮ್ಮೊಂದಿಗೆ ಬಕೆಟ್‌ ಹಂಚಿಕೊಳ್ಳಲು ನಿರಾಕರಿಸಿದ ಒಂಬತ್ತನೆಯ ತರಗತಿಯ, 14 ವರ್ಷದ ಬುಡಕಟ್ಟು ವಿದ್ಯಾರ್ಥಿಯನ್ನು ಕತ್ತುಬಿಗಿದು ಕೊಲೆ ಮಾಡಿದ ಪ್ರಕರಣದಲ್ಲಿ ಎಂಟು ಶಿಕ್ಷಕ ಸಿಬ್ಬಂದಿ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
Last Updated 18 ಡಿಸೆಂಬರ್ 2025, 17:17 IST
ಭುವನೇಶ್ವರ | ಬಕೆಟ್‌ ವಿಷಯವಾಗಿ ಜಗಳ: ಬುಡಕಟ್ಟು ವಿದ್ಯಾರ್ಥಿ ಹತ್ಯೆ

ಪಟ್ನಾ: ಸಚಿವ ಸ್ಥಾನಕ್ಕೆ ನಿತಿನ್ ನಬೀನ್ ರಾಜೀನಾಮೆ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಿತಿನ್‌ ನಬೀನ್ ಅವರು ಬಿಹಾರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಸಂಪುಟದಲ್ಲಿನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 18 ಡಿಸೆಂಬರ್ 2025, 16:29 IST
ಪಟ್ನಾ: ಸಚಿವ ಸ್ಥಾನಕ್ಕೆ ನಿತಿನ್ ನಬೀನ್ ರಾಜೀನಾಮೆ

ಪಿಎಸಿಎಲ್‌ನ ₹3,436 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಚಂಡೀಗಢದ ಪರ್ಲ್ಸ್‌ ಆಗ್ರೋಟೆಕ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಪಿಎಸಿಎಲ್‌) ವಿರುದ್ಧದ ಹಣ ಅಕ್ರಮ ವರ್ಗಾವಣೆ ತನಿಖೆ ಭಾಗವಾಗಿ ಪಂಜಾಬ್‌ನ ಜಲಂಧರ್‌ನಲ್ಲಿ ₹3,436.56 ಕೋಟಿ ಮೌಲ್ಯದ 169 ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
Last Updated 18 ಡಿಸೆಂಬರ್ 2025, 16:23 IST
ಪಿಎಸಿಎಲ್‌ನ ₹3,436 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ADVERTISEMENT

ಬೀದಿನಾಯಿಗಳ ಪರ ಮಾತನಾಡಿದವರಿಗೆ ಕೆಲವು ವಿಡಿಯೊ ತೋರಿಸ್ತಿವಿ ಎಂದ ಸುಪ್ರೀಂ ಕೋರ್ಟ್

ನವದೆಹಲಿ: ‘ತನ್ನ ಕೆಲವು ನಿಯಮಗಳ ಮೂಲಕ ದೆಹಲಿ ಮಹಾನಗರ ಪಾಲಿಕೆ, ಬೀದಿ ನಾಯಿಗಳೊಂದಿಗೆ ಅಮಾನವೀಯ ವರ್ತನೆ ತೋರುತ್ತಿದೆ’ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, ಕೆಲವು ವಿಡಿಯೊಗಳನ್ನು ತೋರಿಸಿ ಮಾನವೀಯತೆ ಅರ್ಥ ಏನು ಎಂದು ಪ್ರಶ್ನಿಸುವುದಾಗಿ ಹೇಳಿದೆ.
Last Updated 18 ಡಿಸೆಂಬರ್ 2025, 16:16 IST
ಬೀದಿನಾಯಿಗಳ ಪರ ಮಾತನಾಡಿದವರಿಗೆ ಕೆಲವು ವಿಡಿಯೊ ತೋರಿಸ್ತಿವಿ ಎಂದ ಸುಪ್ರೀಂ ಕೋರ್ಟ್

ವಂಚನೆ, ಫೋರ್ಜರಿ ಪ್ರಕರಣ: ಮಹಾ ಸಚಿವ ಕೊಕಾಟೆ ಅವರ ಖಾತೆಗಳನ್ನು ಹಿಂಪಡೆದ ರಾಜ್ಯಪಾಲ

Manikrao Kokate: ವಂಚನೆ ಹಾಗೂ ಫೋರ್ಜರಿ ಪ್ರಕರಣದಲ್ಲಿ ಎನ್‌ಸಿಪಿ ಪಕ್ಷದ ಸಚಿವ ಮಾಣಿಕರಾವ್‌ ಕೊಕಾಟೆ ಅವರಿಗೆ ನಾಸಿಕ್‌ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದ್ದರಿಂದ ಇವರ ಬಳಿ ಇದ್ದ ಖಾತೆಗಳನ್ನು ರಾಜ್ಯಪಾಲರು ಹಿಂಪಡೆದಿದ್ದು
Last Updated 18 ಡಿಸೆಂಬರ್ 2025, 16:16 IST
ವಂಚನೆ, ಫೋರ್ಜರಿ ಪ್ರಕರಣ: ಮಹಾ ಸಚಿವ ಕೊಕಾಟೆ ಅವರ ಖಾತೆಗಳನ್ನು ಹಿಂಪಡೆದ ರಾಜ್ಯಪಾಲ

ಪೀಠಗಳ ನೇತೃತ್ವ | ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಿಗೂ ಅವಕಾಶ– SC

Supreme Court Ruling: Retired High Court judges appointed as ad hoc judges can lead a single bench or a division bench, says the Supreme Court on Thursday.
Last Updated 18 ಡಿಸೆಂಬರ್ 2025, 16:09 IST
ಪೀಠಗಳ ನೇತೃತ್ವ | ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಿಗೂ ಅವಕಾಶ– SC
ADVERTISEMENT
ADVERTISEMENT
ADVERTISEMENT