ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಮಣಿಪುರ: ಸುಲಿಗೆ ಆರೋಪದ ಮೇಲೆ ಇಬ್ಬರು ಬಂಡುಕೋರರ ಬಂಧನ

Manipur Security: ಇಂಫಾಲ್‌ ಪಶ್ಚಿಮ ಜಿಲ್ಲೆಯ ಪಿಶುಮ್‌ಒಯೈನಮ್‌ ಪ್ರದೇಶದಲ್ಲಿದ್ದ ಕಾಂಗ್ಲಿಪಾಕ್‌ ಕಮ್ಯುನಿಸ್ಟ್‌ ಪಕ್ಷದ ಇಬ್ಬರು ಮಹಿಳಾ ಕಾರ್ಯಕರ್ತರನ್ನು ಸುಲಿಗೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 13:33 IST
ಮಣಿಪುರ: ಸುಲಿಗೆ ಆರೋಪದ ಮೇಲೆ ಇಬ್ಬರು ಬಂಡುಕೋರರ ಬಂಧನ

ಚೆನ್ನೈನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ಅನುಚಿತ ವರ್ತನೆ: ಬಂಧನ

Air Passenger Misconduct: ಚೆನ್ನೈನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 13:31 IST
ಚೆನ್ನೈನಿಂದ ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ಅನುಚಿತ ವರ್ತನೆ: ಬಂಧನ

MBBS: 10,650 ಸೀಟು ಹೆಚ್ಚಳಕ್ಕೆ ಅನುಮತಿ

41 ಹೊಸ ವೈದ್ಯಕೀಯ ಕಾಲೇಜಿಗೆ ಒಪ್ಪಿಗೆ
Last Updated 19 ಅಕ್ಟೋಬರ್ 2025, 13:28 IST
MBBS: 10,650 ಸೀಟು ಹೆಚ್ಚಳಕ್ಕೆ ಅನುಮತಿ

Bihar Elections: ಅ.24ರಿಂದ ಪ್ರಧಾನಿ ಮೋದಿ ಪ್ರಚಾರ

Bihar Elections: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರದಿಂದ ಬಿಹಾರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ನಾಲ್ಕು ಚುನಾವಣಾ ರ‍್ಯಾಲಿಗಳನ್ನು ನಿಗದಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಜೈಸ್ವಾಲ್‌ ತಿಳಿಸಿದರು.
Last Updated 19 ಅಕ್ಟೋಬರ್ 2025, 13:26 IST
Bihar Elections: ಅ.24ರಿಂದ ಪ್ರಧಾನಿ ಮೋದಿ ಪ್ರಚಾರ

ಬುಡಕಟ್ಟು ಸಮುದಾಯದ 10 ಮಂದಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣ

Tribal Achievement: ಛತ್ತೀಸಗಢದ ಬುಡಕಟ್ಟು ಸಮುದಾಯದ 10 ಜನರು ಸಿಬ್ಬಂದಿ ನೇಮಕಾತಿ ಆಯೋಗದ (ಎಸ್‌ಎಸ್‌ಸಿ) ರಾಜ್ಯ ಪೊಲೀಸ್‌ ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
Last Updated 19 ಅಕ್ಟೋಬರ್ 2025, 13:23 IST
ಬುಡಕಟ್ಟು ಸಮುದಾಯದ 10 ಮಂದಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣ

ಪತಿಯ ಮನೆಯಲ್ಲಿ ನೆಲಸುವುದು ಪತ್ನಿ ಹಕ್ಕು: ಹೈಕೋರ್ಟ್‌

Women's Legal Rights: ವಿವಾಹದ ನಂತರ ಮಹಿಳೆಯು ತನ್ನ ಪತಿಯ ಮನೆಯಲ್ಲಿ ನೆಲಸುವ ಹಕ್ಕನ್ನು ಪಡೆಯುತ್ತಾಳೆ ಎಂದು ದೆಹಲಿ ಹೈಕೋರ್ಟ್‌ ತಿಳಿಸಿದೆ. ಪತಿಯನ್ನು ಪೋಷಕರು ಮನೆಯಿಂದ ಹೊರಹಾಕಿದರೂ ಸೊಸೆಯು ಆ ಮನೆಯಲ್ಲಿ ಇರುವ ಹಕ್ಕು ಹೊಂದಿರುತ್ತಾಳೆ.
Last Updated 19 ಅಕ್ಟೋಬರ್ 2025, 13:21 IST
ಪತಿಯ ಮನೆಯಲ್ಲಿ ನೆಲಸುವುದು ಪತ್ನಿ ಹಕ್ಕು: ಹೈಕೋರ್ಟ್‌

ಪ್ರಾಚೀನ ಭಾರತೀಯರು ಮತಾಂತರಿಸಿಲ್ಲ: ಭಾಗವತ್

RSS Chief: ಪ್ರಚಂಚದಾದ್ಯಂತ ಪ್ರವಾಸ ಮಾಡಿದ್ದ ಪ್ರಾಚೀನ ಕಾಲದ ಭಾರತೀಯರು ಸಂಸ್ಕೃತಿಯನ್ನು ಮತ್ತು ವಿಜ್ಞಾನವನ್ನು ಪ್ರಚಾರ ಮಾಡಿದರೇ ವಿನಾ ಆಕ್ರಮಣವನ್ನಾಗಲೀ ಧಾರ್ಮಿಕ ಮತಾಂತರವನ್ನಾಗಲೀ ಮಾಡಲಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 13:18 IST
ಪ್ರಾಚೀನ ಭಾರತೀಯರು ಮತಾಂತರಿಸಿಲ್ಲ: ಭಾಗವತ್
ADVERTISEMENT

ಮಹಾರಾಷ್ಟ್ರ| 96 ಲಕ್ಷ ನಕಲಿ ಮತದಾರರು: ರಾಜ್‌ ಠಾಕ್ರೆ

ಎಂಎನ್‌ಎಸ್‌ ಅಧ್ಯಕ್ಷ ರಾಜ್ ಠಾಕ್ರೆ ಅವರು 96 ಲಕ್ಷ ನಕಲಿ ಮತದಾರರನ್ನು ಮಹಾರಾಷ್ಟ್ರದ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆಗೆ ಚಾಲನೆ ನೀಡಲು ರಾಜ್ಯ ಚುನಾವಣಾ ಆಯೋಗಕ್ಕೆ ಕೇಳಲಾಗಿದೆ.
Last Updated 19 ಅಕ್ಟೋಬರ್ 2025, 13:17 IST
ಮಹಾರಾಷ್ಟ್ರ| 96 ಲಕ್ಷ ನಕಲಿ ಮತದಾರರು: ರಾಜ್‌ ಠಾಕ್ರೆ

ಡಿಕ್ರಿ ಅಮಲ್ಜಾರಿ ಅರ್ಜಿ 8.82 ಲಕ್ಷ ಬಾಕಿ: ಸುಪ್ರೀಂ ಕೋರ್ಟ್ ಬೇಸರ

Pending Court Cases: ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ 8.82 ಲಕ್ಷಕ್ಕೂ ಹೆಚ್ಚು ಡಿಕ್ರಿ ಅಮಲ್ಜಾರಿ ಪ್ರಕರಣಗಳ ಅರ್ಜಿಗಳು ಬಾಕಿ ಇರುವುದು ಅತ್ಯಂತ ನಿರಾಶಾದಾಯಕ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದೆ.
Last Updated 19 ಅಕ್ಟೋಬರ್ 2025, 13:16 IST
ಡಿಕ್ರಿ ಅಮಲ್ಜಾರಿ ಅರ್ಜಿ 8.82 ಲಕ್ಷ ಬಾಕಿ: ಸುಪ್ರೀಂ ಕೋರ್ಟ್ ಬೇಸರ

ಅತಿವೃಷ್ಟಿ: ಕರ್ನಾಟಕಕ್ಕೆ ₹384 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ಅತಿವೃಷ್ಟಿ: ಮಹಾರಾಷ್ಟ್ರಕ್ಕೆ ₹1,566.40 ಕೋಟಿ ಬಿಡುಗಡೆ
Last Updated 19 ಅಕ್ಟೋಬರ್ 2025, 12:52 IST
ಅತಿವೃಷ್ಟಿ: ಕರ್ನಾಟಕಕ್ಕೆ ₹384 ಕೋಟಿ ಬಿಡುಗಡೆ ಮಾಡಿದ ಕೇಂದ್ರ
ADVERTISEMENT
ADVERTISEMENT
ADVERTISEMENT