ಭಾನುವಾರ, 20 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಪ್ರತಿದಿನವೂ ಶಾಸಕರಿಗೆ ಮೀಸಲು: ಡಿಕೆಶಿ

Karnataka Politics: ಬೆಂಗಳೂರು: ‘ಪ್ರತಿದಿನವನ್ನೂ ಶಾಸಕರಿಗೆ ಮೀಸಲಿಟ್ಟಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ನನ್ನನ್ನು ಭೇಟಿ ಮಾಡಲು ಪ್ರತಿದಿನ ಶಾಸಕರು ಬರುತ್ತಿರುತ್ತಾರೆ’ ಎಂದರು.
Last Updated 20 ಜುಲೈ 2025, 20:54 IST
ಪ್ರತಿದಿನವೂ ಶಾಸಕರಿಗೆ ಮೀಸಲು: ಡಿಕೆಶಿ

ಜಿಎಸ್‌ಟಿ | ಲಂಚ ಕೇಳಿದರೆ ದೂರು ನೀಡಿ: ವಾಣಿಜ್ಯ ತೆರಿಗೆ ಇಲಾಖೆ

GST Fraud Alert: ‘ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿರುವ ಪ್ರಕರಣಗಳಲ್ಲಿ ಜಿಎಸ್‌ಟಿ ಪಾವತಿಸುವಲ್ಲಿ ನೆರವು ನೀಡುತ್ತೇವೆ ಎಂದು ಕೆಲ ಖಾಸಗಿ ವ್ಯಕ್ತಿಗಳು, ವರ್ತಕರಿಂದ...
Last Updated 20 ಜುಲೈ 2025, 16:13 IST
ಜಿಎಸ್‌ಟಿ | ಲಂಚ ಕೇಳಿದರೆ ದೂರು ನೀಡಿ: ವಾಣಿಜ್ಯ ತೆರಿಗೆ ಇಲಾಖೆ

ಡಿಕೆಶಿ ಮುಗಿಸಲು ಸಿಎಂ ಸಮಾವೇಶ: ಆರ್.ಅಶೋಕ

‘ಕಾಂಗ್ರೆಸ್‌ ನಾಯಕರು ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಮಾವೇಶ ಸರ್ಕಾರಿ ಕಾರ್ಯಕ್ರಮವಲ್ಲ. ಬದಲಿಗೆ ಅದು ಡಿ.ಕೆ.ಶಿವಕುಮಾರ್‌ ಅವರನ್ನು ಮುಗಿಸಲು ಮಾಡಿದ ಕಾರ್ಯಕ್ರಮ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.
Last Updated 20 ಜುಲೈ 2025, 15:31 IST
ಡಿಕೆಶಿ ಮುಗಿಸಲು ಸಿಎಂ ಸಮಾವೇಶ: ಆರ್.ಅಶೋಕ

ಧರ್ಮಸ್ಥಳ ಪ್ರಕರಣ; ನಿಷ್ಪಕ್ಷಪಾತ ತನಿಖೆ ನಡೆಯಲಿ: ಜಾಗೃತ ನಾಗರಿಕರು ಕರ್ನಾಟಕ ಪತ್ರ

SIT Investigation Karnataka: ಬೆಂಗಳೂರು: ‘ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದು ಸ್ವಾಗತಾರ್ಹ...
Last Updated 20 ಜುಲೈ 2025, 14:46 IST
ಧರ್ಮಸ್ಥಳ ಪ್ರಕರಣ; ನಿಷ್ಪಕ್ಷಪಾತ ತನಿಖೆ ನಡೆಯಲಿ: ಜಾಗೃತ ನಾಗರಿಕರು ಕರ್ನಾಟಕ ಪತ್ರ

ಸಿದ್ದರಾಮಯ್ಯಗೆ ಹಣ ನೀಡಿ ಜೈಕಾರ ಹಾಕಿಸಿಕೊಳ್ಳುವ ದುಸ್ಥಿತಿ: ವಿಜಯೇಂದ್ರ ಟೀಕೆ

Karnataka Politics: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರಿಗೆ ಹಣ ನೀಡಿ ಜಯಕಾರ ಹಾಕಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಗಾವತಿಯ ಸಭೆಯಲ್ಲಿ ಆರೋಪಿಸಿದರು.
Last Updated 20 ಜುಲೈ 2025, 13:56 IST
ಸಿದ್ದರಾಮಯ್ಯಗೆ ಹಣ ನೀಡಿ ಜೈಕಾರ ಹಾಕಿಸಿಕೊಳ್ಳುವ ದುಸ್ಥಿತಿ: ವಿಜಯೇಂದ್ರ ಟೀಕೆ

'ನಾವಿಬ್ಬರೂ ಒಂದೇ': ಮುನಿಸು ಮರೆತು ಒಂದಾದ ಶ್ರೀರಾಮುಲು, ಜನಾರ್ದನ ರೆಡ್ಡಿ

BJP Leaders Together: ಸಂಡೂರು ಉಪಚುನಾವಣೆಯ ಬಳಿಕ ತೀವ್ರ ಮಾತಿನ ಸಮರ ನಡೆಸಿದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಗಂಗಾವತಿಯ ಪಕ್ಷ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಬೆರೆಯುತ್ತ 'ನಾವಿಬ್ಬರೂ ಒಂದೇ' ಎಂಬ ಸಂದೇಶ ನೀಡಿದರು.
Last Updated 20 ಜುಲೈ 2025, 13:51 IST
'ನಾವಿಬ್ಬರೂ ಒಂದೇ': ಮುನಿಸು ಮರೆತು ಒಂದಾದ ಶ್ರೀರಾಮುಲು, ಜನಾರ್ದನ ರೆಡ್ಡಿ

ವರ್ಷವಾದರು ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸಿಲ್ಲ: ಕೃಷ್ಣಬೈರೇಗೌಡ ಟೀಕೆ

ಕಾಂಗ್ರೆಸ್ ‘ಯುವಪರ್ವ’ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಟೀಕೆ
Last Updated 20 ಜುಲೈ 2025, 13:10 IST
ವರ್ಷವಾದರು ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸಿಲ್ಲ: ಕೃಷ್ಣಬೈರೇಗೌಡ ಟೀಕೆ
ADVERTISEMENT

ಸಿದ್ದರಾಮಯ್ಯ–ಡಿಕೆಶಿ ಗುದ್ದಾಟ; ಯಾವುದೇ ಸಂದರ್ಭದಲ್ಲಿ ಸರ್ಕಾರ ಪತನ: ಶೆಟ್ಟರ್‌

Political Rift: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಗುದ್ದಾಟದಿಂದ ಸರ್ಕಾರ ಪತನ ಸಾಧ್ಯವಿದೆ ಎಂದು ಜಗದೀಶ ಶೆಟ್ಟರ್ ಹೇಳಿದ್ದಾರೆ. ಖುರ್ಚಿಗಾಗಿ ಭಿನ್ನಾಭಿಪ್ರಾಯ ಉಲ್ಬಣವಾಗಿದೆ.
Last Updated 20 ಜುಲೈ 2025, 11:21 IST
ಸಿದ್ದರಾಮಯ್ಯ–ಡಿಕೆಶಿ ಗುದ್ದಾಟ; ಯಾವುದೇ ಸಂದರ್ಭದಲ್ಲಿ ಸರ್ಕಾರ ಪತನ: ಶೆಟ್ಟರ್‌

ಧರ್ಮಸ್ಥಳ ಪ್ರಕರಣ: ತನಿಖೆಗೆ ನಾಲ್ವರು IPS ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ

Dharmastala Case To SIT: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವಿನ ಕುರಿತ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.
Last Updated 20 ಜುಲೈ 2025, 8:40 IST
ಧರ್ಮಸ್ಥಳ ಪ್ರಕರಣ: ತನಿಖೆಗೆ ನಾಲ್ವರು IPS ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ

ಧರ್ಮಸ್ಥಳ ಪ್ರಕರಣ: ನ್ಯಾಯಯುತ ತನಿಖೆಗೆ ನಟಿ ರಮ್ಯಾ, ನಟ ರಾಕೇಶ್‌ ಅಡಿಗ ಆಗ್ರಹ

Dharmasthala Mass Burial Case: ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಕೃತ್ಯದ ಆರೋಪದ ಬಗ್ಗೆ ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ನಟ ರಾಕೇಶ್‌ ಅಡಿಗ ಪ್ರತಿಕ್ರಿಸಿದ್ದು, ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದಾರೆ.
Last Updated 20 ಜುಲೈ 2025, 7:09 IST
ಧರ್ಮಸ್ಥಳ ಪ್ರಕರಣ: ನ್ಯಾಯಯುತ ತನಿಖೆಗೆ ನಟಿ ರಮ್ಯಾ, ನಟ ರಾಕೇಶ್‌ ಅಡಿಗ ಆಗ್ರಹ
ADVERTISEMENT
ADVERTISEMENT
ADVERTISEMENT