‘ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥೆ ಪರ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಮುನಿಯಪ್ಪ ಕಾಂಗ್ರೆಸ್ ಬಿಟ್ಟು ಎಂದಾದರೂ ಬೇರೆ ಪಕ್ಷದ ಪರ ಕೆಲಸ ಮಾಡ್ತಾರಾ? ಅವರು ಪಕ್ಷ ದ್ರೋಹ ಮಾಡದಿದ್ದ ಸಂದರ್ಭದಲ್ಲಿ ನಾನು ಮಾಡಲೂ ಸಾಧ್ಯವಿಲ್ಲ. ಇಷ್ಟಾದರೂ ಅವರು ನನಗೆ ಕಾಂಗ್ರೆಸ್ ಕಚೇರಿಗೆ ಕಾಲಿಡಬಾರದೆಂದು ಏಕೆ ಹೇಳಿದ್ದಾರೆ ಎಂಬ ಬಗ್ಗೆ ಅವರೇಸ್ಪಷ್ಟನೆ ನೀಡಬೇಕು’ ಎಂದರು.