ಜೆಡಿಎಸ್ ಮುಖಂಡ ಶ್ರೀನಿವಾಸರೆಡ್ಡಿ, ರಾಜ್ಯ ಜೈವಿಕ ಇಂಧನ ಮಂಡಳಿಯ ಮಾಜಿ ಉಪಾಧ್ಯಕ್ಷ ಜಿ. ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಕಿಸಾನ್ ಖೇತ್ ರಾಜ್ಯ ಕಾರ್ಯದರ್ಶಿ ಸುಭಾಷ್ ಗೌಡ, ಎಸ್ಸಿ ವಿಭಾಗದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಜಾವಿದ್, ರೆಡ್ಡಪ್ಪ ರೆಡ್ಡಿ, ಎಮ್ಮೇನತ್ತ ವೆಂಕಟೇಶ್, ಕರಡಗೂರು ವೆಂಕಟೇಶಪ್ಪ, ಪ್ರಸನ್ನ ಕುಮಾರ್, ಕನ್ನಸಂದ್ರ ನಾರಾಯಣಪ್ಪ, ರಮೇಶ್, ಕರಡಗೂರು ಶ್ರೀನಿವಾಸ್, ವೆಂಕಟರವಣಪ್ಪ, ಶ್ರೀನಿವಾಸ್, ಓಬಳರೆಡ್ಡಿ, ಗೋವಿಂದಪ್ಪ, ಬಂಗಾರಪ್ಪ ಹಾಜರಿದ್ದರು.