‘ಮೈಸೂರಿನಲ್ಲಿ ಕಟ್ಟಡಗಳಿಗೆ ಬಣ್ಣ ಬಳಿದು ಜೀವನ ಸಾಗಿಸುತ್ತಿದ್ದೆವು. ಲಾಕ್ಡೌನ್ ಕಾರಣಕ್ಕೆ ಒಂದೂವರೆ ತಿಂಗಳಿನಿಂದ ಕೆಲಸ ಇಲ್ಲವಾಗಿದೆ. ಕೈಯಲ್ಲಿದ್ದ ಹಣ ಖರ್ಚಾಗಿದ್ದು, ಊರಿಗೆ ಹೋಗಲು ಹಣವಿಲ್ಲ. ಹೀಗಾಗಿ ನಡೆದು ಹೊರಟಿದ್ದೇವೆ. ಮಾಲೂರು ಅಥವಾ ಬಂಗಾರಪೇಟೆಯಿಂದ ಹೋಗುವ ರೈಲಿನಲ್ಲಿ ಊರಿಗೆ ತೆರಳಲು ವ್ಯವಸ್ಥೆ ಮಾಡುವುದಾಗಿ ತಹಶೀಲ್ದಾರ್ ಭರವಸೆ ಕೊಟ್ಟಿದ್ದಾರೆ’ ಎಂದು ಕಾರ್ಮಿಕ ಸಂತೊಷ್ ಹೇಳಿದರು.