‘ಮಳಿಗೆ ಬಾಡಿಗೆಯನ್ನು ಶೇ 300ರಷ್ಟು ಹೆಚ್ಚಿಸಲು ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಸಭೆಯ ನಿರ್ಧಾರಕ್ಕೆ ನಾವು ಒಪ್ಪಿ ಕೆಲ ಮಾಲೀಕರ ₹ 50 ಸಾವಿರ, ಮತ್ತೆ ಕೆಲ ಮಾಲೀಕರು ₹ 1 ಲಕ್ಷ ಮುಂಗಡ ಹಣ ಕೊಟ್ಟಿದ್ದೆವು. ಆದರೆ, ನಗರಸಭೆ ಆಯುಕ್ತರು ಸಾಮಾನ್ಯ ಸಭೆ ನಿರ್ಣಯ ಧಿಕ್ಕರಿಸಿ ಮಳಿಗೆ ಹರಾಜು ಮಾಡಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.