ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಕಮಾಲ್‌!

Published : 23 ನವೆಂಬರ್ 2023, 6:30 IST
Last Updated : 23 ನವೆಂಬರ್ 2023, 6:30 IST
ಫಾಲೋ ಮಾಡಿ
Comments
ತೆಲಂಗಾಣದಲ್ಲಿ ಕಾಂಗ್ರೆಸ್‌ ಈ ಬಾರಿ ಸರ್ಕಾರ ರಚಿಸುವ ಭರವಸೆ ಇದೆ. ಬಿಆರ್‌ಎಸ್‌ ಪಕ್ಷದ ಬಗ್ಗೆ ಜನ ಬೇಸತ್ತಿದ್ದಾರೆ. ನಾವು ಎರಡು ದಿನ ಇದ್ದು ಪ್ರಚಾರ ನಡೆಸಿದೆವು.
ಸಿ.ಲಕ್ಷ್ಮಿನಾರಾಯಣ, ಕೋಲಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ
ಸಂಸದ ಎಸ್‌.ಮುನಿಸ್ವಾಮಿ ತೆಲಂಗಾಣದ ಮಕ್ತಲ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಲಂಧರ್ ರೆಡ್ಡಿ ಪರ ಪ್ರಚಾರ ನಡೆಸಿದರು
ಸಂಸದ ಎಸ್‌.ಮುನಿಸ್ವಾಮಿ ತೆಲಂಗಾಣದ ಮಕ್ತಲ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಲಂಧರ್ ರೆಡ್ಡಿ ಪರ ಪ್ರಚಾರ ನಡೆಸಿದರು
ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತೆಲಂಗಾಣದ ಧರ್ಮಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಕುಮಾರ್ ಪರ ಈಚೆಗೆ ಮತಯಾಚಿಸಿದರು
ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತೆಲಂಗಾಣದ ಧರ್ಮಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಕುಮಾರ್ ಪರ ಈಚೆಗೆ ಮತಯಾಚಿಸಿದರು
ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಬುಧವಾರ ತೆಲಂಗಾಣದ ಮಿರ್ಯಾಲಗುಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಾತ್ತಲ ಲಕ್ಷ್ಮಣ ರೆಡ್ಡಿ ಪರ ಮತಯಾಚಿಸಿದರು
ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಬುಧವಾರ ತೆಲಂಗಾಣದ ಮಿರ್ಯಾಲಗುಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಾತ್ತಲ ಲಕ್ಷ್ಮಣ ರೆಡ್ಡಿ ಪರ ಮತಯಾಚಿಸಿದರು
ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಚೋಪ್ಪದಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೆಡಿಪಲ್ಲಿ ಸತ್ಯಂ ಪರ ಮತ ಯಾಚಿಸಿದರು
ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಚೋಪ್ಪದಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೆಡಿಪಲ್ಲಿ ಸತ್ಯಂ ಪರ ಮತ ಯಾಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT