ಸಿಂಡಿಕೇಟ್ ಸದಸ್ಯ ರಂಗಪ್ಪ, ಪೊಲೀಸ್ ಇಲಾಖೆಯ ನಾಗೇಶ್, ತಾ.ಪಂ ಮಾಜಿ ಅಧ್ಯಕ್ಷೆ ಮಮತಾ ರಮೇಶ್, ತಾ.ಪಂ ಸದಸ್ಯ ಡಾ.ಕೃಷ್ಣಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮುನಿಯಪ್ಪ, ಶ್ರೀನಿವಾಸ್, ಬಿಲ್ಲೇರಹಳ್ಳಿ ಸುಬ್ರಮಣಿ, ಪೂಗಾನಹಳ್ಳಿ ಪುರುಷೋತ್ತಮ್, ರಾಯಸಂದ್ರ ಶ್ರೀನಿವಾಸ್ ರೆಡ್ಡಿ, ಶ್ರೀಕಾಂತ್, ಹರೀಶ್, ಪಂತನಹಳ್ಳಿ ನಾರಾಯಣಸ್ವಾಮಿ, ತುಳಸಿರಾಮ್, ಲೋಕನಾಥ್, ಶಿವಾರೆಡ್ಡಿ, ಸಂಚಿನ್, ಅನಿಲ್, ಸುನಿಲ್, ನವೀನ್, ರೇಣುಕಾ ಇದ್ದರು.