ಸಾಮಾನ್ಯ ಕ್ಷೇತ್ರದಿಂದ ಕೆಂದಟ್ಟಿ ಎ.ಶಿವಕುಮಾರ್, ವಿಟ್ಟಪ್ಪನಹಳ್ಳಿ ವೆಂಕಟೇಶ್, ಚಿಕ್ಕಹಸಾಳ ಎಂ.ಮಂಜುನಾಥ್, ವೆಲಗಲಬುರ್ರೆ ವಿ.ಎ.ಶಶಿಧರ್, ಮಹಿಳಾ ಕ್ಷೇತ್ರದಿಂದ ಗರುಡಪಾಳ್ಯದ ಬಿ.ಎನ್.ಶೋಭಾ, ಸಿಂಗೊಂಡಹಳ್ಳಿಯ ಸುನಂದಮ್ಮ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಕಾಮಾಂಡಹಳ್ಳಿಯ ಕೆ.ಎಂ.ಗೋವಿಂದಪ್ಪ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಹರಳಕುಂಟೆ ನಾರಾಯಣಸ್ವಾಮಿ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.