ಗೌರವಾಧ್ಯಕ್ಷ ಎ.ಶ್ರೀನಿವಾಸ್ ರೆಡ್ಡಿ, ಉಪಾಧ್ಯಕ್ಷರಾದ ಲಕ್ಷ್ಮಿನಾರಾಯಣ್, ಕೆಎಲ್.ನಾಗರಾಜ್, ವಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಎಸ್.ವಿ.ಗೋವರ್ಧನ್ ರೆಡ್ಡಿ, ಖಜಾಂಚಿ ಎ.ರಾಮಪ್ಪ, ಕಾರ್ಯದರ್ಶಿ ಟಿ.ಎನ್.ವೆಂಕಟೇಶ್ ಗೌಡ, ಜಂಟಿ ಕಾರ್ಯದರ್ಶಿ ಎಸ್.ಸಿ.ತಿಮ್ಮರಾಯಪ್ಪ, ಜಿ.ರಾಮಾಂಜನೇಯ ನೇತೃತ್ವದಲ್ಲಿ ದೇವರ ಸೇವೆ ನಡೆಯುತ್ತಿದೆ ಎನ್ನುತ್ತಾರೆ ಶಾಮಣ್ಣ.