ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ | ಮನೆಯಂಗಳದಲ್ಲಿಯೇ ತೋಟ; ಆರೋಗ್ಯಕ್ಕೆ ರಸದೂಟ

ಜನರ ಮನಸೂರೆಗೊಂಡ ತೋಟಗಾರಿಕಾ ಇಲಾಖೆಯ ಯೋಜನೆ, ತರಬೇತಿ ಪಡೆಯಲು ಆಸಕ್ತಿ
Published : 5 ಫೆಬ್ರುವರಿ 2024, 6:56 IST
Last Updated : 5 ಫೆಬ್ರುವರಿ 2024, 6:56 IST
ಫಾಲೋ ಮಾಡಿ
Comments
ಮನೆಯ ಸೊಬಗು ಹೆಚ್ಚಿಸುವ ತಾರಸಿ ಕೈ ತೋಟ
ಮನೆಯ ಸೊಬಗು ಹೆಚ್ಚಿಸುವ ತಾರಸಿ ಕೈ ತೋಟ
ಮನೆಯ ಮೇಲೆ ಅಂದ ಕಾಣುವ ಕೈ ತೋಟದ ಅಲಂಕಾರ
ಮನೆಯ ಮೇಲೆ ಅಂದ ಕಾಣುವ ಕೈ ತೋಟದ ಅಲಂಕಾರ
ತಾರಸಿ ತೋಟದ ನೋಟ
ತಾರಸಿ ತೋಟದ ನೋಟ
ಕೃಷ್ಣ ಉಕ್ಕುಂದ
ಕೃಷ್ಣ ಉಕ್ಕುಂದ
ಮಠದ ಸಹಯೋಗದಲ್ಲಿ ತರಬೇತಿಗೆ ಸಿದ್ಧತೆ
ಮೇಳದ ವೇಳೆ ತರಬೇತಿಗೆ ಆಸಕ್ತಿ ತೋರಿಸಿ ಹೆಸರು ನೋಂದಾಯಿಸಿರುವವರಿಗೆ ಗವಿಮಠದ ಸಹಯೋಗದಲ್ಲಿ ತೋಟಗಾರಿಕಾ ಇಲಾಖೆಯೇ ತರಬೇತಿ ನೀಡಲಿದೆ ಫೆ. 6ರ ತನಕ ಮೇಳ ನಡೆಯಲಿದ್ದು ಈಗಾಗಲೇ ಸಾವಿರಾರು ಜನ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಜನ ಭೇಟಿ ನೀಡಿದ್ದಾರೆ. ‘ಗವಿಮಠದ ಸ್ವಾಮೀಜಿ ಅವರು ಆದಷ್ಟು ಕಡಿಮೆ ಸಾಮಗ್ರಿ ಬಳಕೆ ಮಾಡಿಕೊಂಡು ಕಡಿಮೆ ಖರ್ಚಿನಲ್ಲಿ ಜನಸಾಮಾನ್ಯರು ತಾರಸಿ ಅಥವಾ ಕೈ ತೋಟ ಮಾಡಿಕೊಳ್ಳಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿ ಎಂದು ಹೇಳಿದ್ದರು. ಅದರಂದು ಸಾಮಾನ್ಯ ಜನರು ಕೂಡ ಸುಲಭವಾಗಿ ತೋಟ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಾದರಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಆಸಕ್ತರಿಗೆ ತರಬೇತಿ ನೀಡಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT