‘ನನ್ನ ತಂದೆ ಶಾನುಭೋಗ ವೆಂಕಟರಾವ್ ಅವರ ಅಳಿಯ ಮನೋಹರ ನಾಗಪುರದಲ್ಲಿ ನೆಲೆಸಿದ್ದು, ವಾಯುಸೇನೆಯಲ್ಲಿ ಈ ಸಾಧನೆ ಮಾಡಿದ್ದಕ್ಕೆ ಅತೀವ ಸಂತೋಷವಾಗಿದೆ. ಇದು ಅತ್ಯಂತ ಹೆಮ್ಮೆ ಪಡುವ ವಿಷಯ’ ಎಂದು ಇಲ್ಲಿನ ಕೋಟೆ ಪ್ರದೇಶದಲ್ಲಿ ನೆಲೆಸಿರುವ ವೆಂಕಟರಾವ್ ಅವರ ಪುತ್ರ ಗೋವಿಂದ ಕುಲಕರ್ಣಿ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.