ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಗಡಾದ, ಪಾಷ ಮುಲ್ಲಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನಗೌಡ, ಮಾಜಿ ಸದಸ್ಯ ನೂರಸಾಬ ಗಡ್ಡಿಗಾಲ, ಪ್ರಮುಖರಾದ ಕನಕದಾಸ ಪೂಜಾರ, ನಾಗೇಶ ಉಪ್ಪಾರ, ಕೆ.ಎಚ್. ಕುಲಕರ್ಣಿ, ಅನಿಲಕುಮಾರ ಬಿಜ್ಜಳ, ಪ್ರಶಾಂತ ಪ್ರಭುಶೆಟ್ಟರ್, ರಾಜಸಾಬ ನಂದಾಪುರ, ಶರಣೆಗೌಡ ಪಾಟೀಲ, ಟಿ. ಜೆ.ರಾಮಚಂದ್ರ, ರವಿಶಂಕರ ಪಾಟೀಲ, ಮೆಹಬೂಬ ಸುಳೇಕಲ್, ಬಾಲರಾಜ ಹಾಗೂ ವೆಂಕಟೇಶ ಗೋಡಿನಾಳ ಇದ್ದರು.