ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಟಗಿ: ಅಪಾಯ ಆಹ್ವಾನಿಸುವ ಅವೈಜ್ಞಾನಿಕ ರಸ್ತೆಯುಬ್ಬು

ವಾಹನ ಸವಾರರು ಎಚ್ಚರ ತಪ್ಪಿದರೆ ಆಪತ್ತು: ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರ ಆಗ್ರಹ
Published : 4 ಜುಲೈ 2024, 6:00 IST
Last Updated : 4 ಜುಲೈ 2024, 6:00 IST
ಫಾಲೋ ಮಾಡಿ
Comments
ನಾನೇನೂ ವೇಗವಾಗಿ ಬರುತ್ತಿರಲಿಲ್ಲ. ಹಂಪ್ಸ್‌ ಇರುವ ಕಲ್ಪನೆ ಬಾರದಂತೆ ಹಾಕಲಾಗಿದೆ. ಆಯತಪ್ಪಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಪುಣ್ಯಾತ್ಮರು ಆಸ್ಪತ್ರೆಗೆ ಸೇರಿಸಿ ಮರುಜನ್ಮ ನೀಡಿದರು. ಇಂಥಹ ಅಸುರಕ್ಷತೆಯ ಹಂಪ್ಸ್‌ಗಳ ಅವಶ್ಯಕತೆ ಇದೆಯೇ? ಸಂಬಂಧಿಸಿದವರು ಗಮನಹರಿಸಿ ಮುಂದೆ ಆಗುವ ಅನಾಹುತ ತಪ್ಪಿಸಬೇಕು
ಶಿವಶಂಕರ ಹರಿಜನ ಕಾರಟಗಿ
ರಸ್ತೆ ನಿರ್ಮಿಸುವಾಗ ಜನರು ಹಂಪ್ಸ್‌ ಹಾಕಲು ಒತ್ತಾಯಿಸಿ ಕಾಮಗಾರಿ ನಿಲ್ಲಿಸಿದ್ದರು. ಅವರ ಬೇಡಿಕೆಯಂತೆ ಹಂಪ್ಸ್‌ಗಳನ್ನು ಇತರೆಡೆ ಹಾಕಿಲ್ಲ. ಗ್ರಾಮದ ಆರಂಭ ಅಂತ್ಯದಲ್ಲಿ ಮಾತ್ರ ಹಾಕಿದ್ದೇವೆ. ಅವರ ಬೇಡಿಕೆ ಇನ್ನೂ ಕೆಲವು ಕಡೆ ಹಾಕಬೇಕು ಎಂಬುದಾಗಿತ್ತು. ಜನರ ಆಗ್ರಹಕ್ಕೆ ಮಣಿದು ಹಂಪ್ಸ್‌ ಹಾಕುವುದು ಅನಿವಾರ್ಯವಾಗಿತ್ತು
ದೇವೇಂದ್ರಪ್ಪ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT