ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಅಂಜನಾದ್ರಿ ಪೂಜಾ ವಿವಾದ: ಭಕ್ತರಿಗೆ ಮುಜುಗರ

Published : 9 ಜುಲೈ 2025, 6:32 IST
Last Updated : 9 ಜುಲೈ 2025, 6:32 IST
ಫಾಲೋ ಮಾಡಿ
Comments
ಹನುಮ ಜನಿಸಿದ ನಾಡು ಎನ್ನುವ ಕಾರಣಕ್ಕೆ ಭಕ್ತಿಯಿಂದ ಅಂಜನಾದ್ರಿಗೆ ಬರುತ್ತೇನೆ. ಪೂಜೆ ಸಲ್ಲಿಸುವ ವಿಚಾರದಲ್ಲಿ ದೊಡ್ಡವರೇ ಜಗಳವಾಡಿದರೆ ಮುಜುಗರವಾಗುತ್ತದೆ. ಆದಷ್ಟು ಬೇಗನೆ ಇತ್ಯರ್ಥಪಡಿಸಬೇಕು
ವಸಂತ ದೇಶಪಾಂಡೆ, ಹುಬ್ಬಳ್ಳಿಯಿಂದ ಬಂದಿದ್ದ ಭಕ್ತ
ಅಂಜನಾದ್ರಿ ಪೂಜಾ ವಿವಾದ ಗಮನಕ್ಕಿದೆ. ಇದೇ 16ರಂದು ಬೆಟ್ಟದಲ್ಲಿಯೇ ಸಭೆ ನಡೆಸಿ ಪರಿಹರಿಸುವೆ. ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ವಿದ್ಯಾದಾಸ್‌ ಬಾಬಾಗೆ ಪೂಜೆಗೆ ಅವಕಾಶ ಕೊಡಬೇಕು.
ಜನಾರ್ದನ ರೆಡ್ಡಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT