ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ನವಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ತಾ.ಪಂ ಮಾಜಿ ಸದಸ್ಯ ಬಸವರಾಜ ಸ್ವಾಮಿ, ಪ್ರಮುಖರಾದ ಬಸವನಗೌಡ ಆದಾಪುರ, ಸಣ್ಣ ಕನಕಪ್ಪ, ವಾಗೀಶ ಹಿರೇಮಠ, ಜಿ.ತಿಮ್ಮನಗೌಡ, ವೀರೇಶ ನಾಗವಂಶಿ, ಮಲ್ಲಿಕಾರ್ಜುನ ಬಳಗಾನೂರು, ಗ್ಯಾನಪ್ಪ ಗಾಣದಾಳ, ವಿರುಪಣ್ಣ ಕಲ್ಲೂರು, ಪಂಚಯ್ಯಸ್ವಾಮಿ ಬಿದ್ನೂರುಮಠ, ನಿಂಗಪ್ಪ ನಾಯಕ ಹಾಗೂ ಕಾಡನಗೌಡ ಇದ್ದರು.