ನಂತರ ಮಾತನಾಡಿದ ಅಧಿಕಾರಿ ವಿ.ಕೆ. ಬಡಿಗೇರ, ವಾಸಿಸುವ ಪರಿಸರ, ಮುಖ್ಯವಾಗಿ ಶೌಚಾಲಯ ಪ್ರದೇಶವು ಮಾತ್ರ ಸಂಪೂರ್ಣ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು. ನಿಲಯಪಾಲಕರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಪ್ರತಿಯೊಬ್ಬರ ಸಹಭಾಗಿತ್ವದಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದ ಅವರು ಕೊನೆಗೆ ಮಕ್ಕಳಿಗೆ ಪ್ರತಿಜ್ಞಾವಿಧಿ
ಬೋಧಿಸಿದರು.