‘ಹೂಲಗೇರಾ ಗ್ರಾಮದ ರೇಖಪ್ಪ ರಾಠೋಡ್, ಇಳಕಲ್ನ ರಿಯಾನ್ ಬಾನು ಹುಮನಾಬಾದ್ ಅವರು ಈ ಹಿಂದೆ ಕಳಮಳ್ಳಿ ಸೀಮೆಯ ಸರ್ವೆ ನಂಬರ್ 25/9/15 ಮತ್ತು 25/9/20 ರಲ್ಲಿ ಕಲ್ಲುಗಣಿಗಾರಿಕೆ ನಡೆಸಿದ್ದರು. ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದವು. ತಂತಿಬೇಲಿ ಅಳವಡಿಸಿರಲಿಲ್ಲ. ಈ ಇಬ್ಬರ ವಿರುದ್ಧ ಸ್ಥಳೀಯ ಪ್ರಕರಣ ದಾಖಲಾಗಿದೆ’ ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.