ಜೀತ ಮುಕ್ತಿಗಾಗಿ ಸಂಘಟನೆಯ ವತಿಯಿಂದ ಎಲ್ಲ ತಾಲ್ಲೂಕಿನಲ್ಲಿ ಹೋರಾಟ ನಡೆಸಿ ಕಾಯ್ದೆ ಜಾರಿಗೆ ಬರುವಲ್ಲಿ ಶ್ರಮಿಸಿದೆ. ಈಗ ‘ಬಿಟ್ಟಿ ಚಾಕರಿ‘ ಎಂಬ ಅನಿಷ್ಠ ಪದ್ಧತಿ ಇನ್ನೂ ಜಾರಿಯಲ್ಲಿ ಇದ್ದು, ಅದನ್ನು ಆಡಳಿತ ಕೊನೆಗೊಳಿಸಬೇಕು. ಕೊಪ್ಪಳ ತಾಲ್ಲೂಕಿನ 50, ಕುಷ್ಟಗಿ 45, ಯಲಬುರ್ಗಾ-11, ಗಂಗಾವತಿ-10 ಜನರು ಇದ್ದಾರೆ.