ವಕೀಲರಾದ ಫಕೀರಪ್ಪ ಚಳಗೇರಿ, ಎಚ್.ಬಿ.ಕುರಿ, ರಾಜು ಗಂಗನಾಳ, ವಕೀಲರ ಸಂಘದ ಅಧ್ಯಕ್ಷ ವಿಜಯಮಹಾಂತೇಶ ಕುಷ್ಟಗಿ ಮಾತನಾಡಿದರು. ಉಪಾಧ್ಯಕ್ಷ ಶಿವಕುಮಾರ ದೊಡ್ಡಮನಿ, ಬಸವರಾಜ ಲಿಂಗಸೂರು, ಎ.ಎಚ್.ಪಲ್ಲೇದ, ವಿ.ಎಚ್.ಈಳಗೇರ, ಬಸವರಾಜ ಇದ್ಲಾಪುರ, ರುದ್ರಯ್ಯ ಗುರುಮಠ, ಸಿ.ಪಿ.ಪಾಟೀಲ ಸೇರಿದಂತೆ ಅನೇಕ ವಕೀಲರು, ಪ್ರಮುಖರು ಪಾಲ್ಗೊಂಡಿದ್ದರು.