ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ | ನೀರಿನ ಸಮಸ್ಯೆ; ಬೇಕಿದೆ ಎಚ್ಚರ

ಸುಟ್ಟ ಮೋಟರ್ ದುರಸ್ತಿ ಆಗುವ ತನಕ ಕಾಯುವುದು ಅನಿವಾರ್ಯ: ಮಳೆ ಸುರಿದ ಕಾರಣ ಸದಸ್ಯಕ್ಕಿಲ್ಲ ಸಮಸ್ಯೆ
Published : 30 ಮೇ 2025, 7:18 IST
Last Updated : 30 ಮೇ 2025, 7:18 IST
ಫಾಲೋ ಮಾಡಿ
Comments
ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಸಮಸ್ಯೆಯಾಗಬಹುದಾದ 9 ಗ್ರಾಮಗಳಿಗೆ ಪರ್ಯಾಯವಾಗಿ ನೀರೊದಗಿಸಲು ತಾಲ್ಲೂಕಾಡಳಿತ ಸನ್ನದ್ಧವಾಗಿದೆ.
– ಲಕ್ಷ್ಮಿದೇವಿ, ತಾ.ಪಂ ಇಒ ಕಾರಟಗಿ
ಕೊಳವೆಬಾವಿ ಹಾಗೂ ಕೆರೆಯ ನೀರನ್ನು ಸೇರಿಸಿಯೇ ಬಿಡುತ್ತಿರುವುದರಿಂದ ಇಲ್ಲಿಯವರೆಗೂ ನೀರಿನ ಸಮಸ್ಯೆ ಇಲ್ಲ. ಆಗಾಗ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದ ರಾಮನಗರದತ್ತ ಅಧಿಕಾರಿಗಳ ಚಿತ್ತ ಇರಲಿ.
– ಕೆಂಚಪ್ಪ ಅಂಗಡಿ, ರಾಮನಗರ
ನೀರಿನ ಪೂರೈಕೆ ಚೆನ್ನಾಗಿದೆ. ಮಳೆಯಾಗಿದ್ದರಿಂದ ತುಂಬಾ ಅನುಕೂಲವಾಗಿದೆ. ಆದರೂ ಗ್ರಾ.ಪಂಯ ಕೆಲ ವಾರ್ಡ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ.
– ಪಂಪಾಪತಿ ಭೋವಿ, ಸೋಮನಾಳ ಗ್ರಾಮ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT