<p><strong>ಗಂಗಾವತಿ</strong>: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ 100 ಮಾನವ ದಿನಗಳ ಕೂಲಿ ಕೆಲಸ ನೀಡಬೇಕೆಂದು ಒತ್ತಾಯಿಸಿ ಗುರುವಾರ ತಾಲ್ಲೂಕಿನ ಮರಳಿ, ಪ್ರಗತಿನಗರ, ಅಚಾರ ನರಸಾಪುರ, ಬಸವಣ್ಣಕ್ಯಾಂಪ್ ಗ್ರಾಮದ ಗ್ರಾಮಸ್ಥರು ಮರಳಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದರು.</p>.<p>ನಂತರ ಗ್ರಾಮರಸ್ಥೆಲ್ಲರೂ ಸೇರಿ 2022ನೇ ಸಾಲಿನಿಂದ ಈ ವರೆಗೆ ಮೇಟಿಗಳಿಗೆ ಪ್ರೋತ್ಸಾಹ ಧನ ಸಂದಾಯ ಮಾಡಬೇ ಕು. 2024-25ನೇ ಸಾಲಿನ ಟ್ರಾಕ್ಟರ್ ಹಣ ಪಾವತಿ, ಕಾಯ ಕ ಬಂಧುಗಳ ವರ್ಗಾವಣೆ, ನರೇಗಾ ಕಾಯಕ ಮಿತ್ರರೊಬ್ಬರನ್ನ ಕಂಪ್ಯೂಟರ್ ಆಪರೇಟರ್ ಆಗಿ ನೇಮಕ ಮಾಡಬೇಕು. ನರೇಗಾ 6 ಫಾರ್ಮ್ಗೆ ಪಿಡಿಒ ಕಡ್ಡಾಯವಾಗಿ ಸಿಹಿ ಮಾಡಬೇಕು. ನರೇಗಾದಡಿ 14-21 ಆಳು ಹಾಕಬೇಕು. ಎ ಲ್ಲ ಮೇಟಿಗಳಿಗೆ ಎನ್.ಎಂ.ಎಂ.ಎಸ್ ರಿಜಿಸ್ಟ್ರೇಷನ್ ಆ್ಯಪ್ ಇನ್ಸ್ಟಾಲ್ ಮಾಡಿಕೊಡಬೇಕು. ಕೆಲಸಕ್ಕೆ ಹೋದ ಸ್ಥಳದಲ್ಲಿ ಅಪಘಾತವಾಗಿ ಮೃತಪಟ್ಟರೆ, ಪ್ರೋತ್ಸಾಹಧನ ನೀಡಬೇಕು. ಈ ವರ್ಷ ಮಾರ್ಚ್ 15ರ ಒಳಗಾಗಿ 14ದಿನಗಳ ಕೆಲಸ ನೀಡಬೇಕು ಎಂದರು.</p>.<p>ದೊಡ್ಡಬಸಪ್ಪ ಕಲ್ಮಟ್ಟಿ, ಯಂಕಣ್ಣ, ಯಮನೂರಪ್ಪ, ಯಮ ನೂರಪ್ಪ ಚುಕ್ಕಾಡಿ,ಹನುಮಂತಪ್ಪ ಜಂಗ್ಲಿ ಸೇರಿ ಮಹಿಳಾ ಕಾರ್ಮಿಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ 100 ಮಾನವ ದಿನಗಳ ಕೂಲಿ ಕೆಲಸ ನೀಡಬೇಕೆಂದು ಒತ್ತಾಯಿಸಿ ಗುರುವಾರ ತಾಲ್ಲೂಕಿನ ಮರಳಿ, ಪ್ರಗತಿನಗರ, ಅಚಾರ ನರಸಾಪುರ, ಬಸವಣ್ಣಕ್ಯಾಂಪ್ ಗ್ರಾಮದ ಗ್ರಾಮಸ್ಥರು ಮರಳಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದರು.</p>.<p>ನಂತರ ಗ್ರಾಮರಸ್ಥೆಲ್ಲರೂ ಸೇರಿ 2022ನೇ ಸಾಲಿನಿಂದ ಈ ವರೆಗೆ ಮೇಟಿಗಳಿಗೆ ಪ್ರೋತ್ಸಾಹ ಧನ ಸಂದಾಯ ಮಾಡಬೇ ಕು. 2024-25ನೇ ಸಾಲಿನ ಟ್ರಾಕ್ಟರ್ ಹಣ ಪಾವತಿ, ಕಾಯ ಕ ಬಂಧುಗಳ ವರ್ಗಾವಣೆ, ನರೇಗಾ ಕಾಯಕ ಮಿತ್ರರೊಬ್ಬರನ್ನ ಕಂಪ್ಯೂಟರ್ ಆಪರೇಟರ್ ಆಗಿ ನೇಮಕ ಮಾಡಬೇಕು. ನರೇಗಾ 6 ಫಾರ್ಮ್ಗೆ ಪಿಡಿಒ ಕಡ್ಡಾಯವಾಗಿ ಸಿಹಿ ಮಾಡಬೇಕು. ನರೇಗಾದಡಿ 14-21 ಆಳು ಹಾಕಬೇಕು. ಎ ಲ್ಲ ಮೇಟಿಗಳಿಗೆ ಎನ್.ಎಂ.ಎಂ.ಎಸ್ ರಿಜಿಸ್ಟ್ರೇಷನ್ ಆ್ಯಪ್ ಇನ್ಸ್ಟಾಲ್ ಮಾಡಿಕೊಡಬೇಕು. ಕೆಲಸಕ್ಕೆ ಹೋದ ಸ್ಥಳದಲ್ಲಿ ಅಪಘಾತವಾಗಿ ಮೃತಪಟ್ಟರೆ, ಪ್ರೋತ್ಸಾಹಧನ ನೀಡಬೇಕು. ಈ ವರ್ಷ ಮಾರ್ಚ್ 15ರ ಒಳಗಾಗಿ 14ದಿನಗಳ ಕೆಲಸ ನೀಡಬೇಕು ಎಂದರು.</p>.<p>ದೊಡ್ಡಬಸಪ್ಪ ಕಲ್ಮಟ್ಟಿ, ಯಂಕಣ್ಣ, ಯಮನೂರಪ್ಪ, ಯಮ ನೂರಪ್ಪ ಚುಕ್ಕಾಡಿ,ಹನುಮಂತಪ್ಪ ಜಂಗ್ಲಿ ಸೇರಿ ಮಹಿಳಾ ಕಾರ್ಮಿಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>