ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ಗವಿಸಿದ್ಧೇಶ್ವರ ಜಾತ್ರೆ: ಕಣ್ಣು ಹಾಯಿಸಿದಲ್ಲೆಲ್ಲ ಜನವೋ, ಜನ...

ಅಜ್ಜನ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ
Published : 12 ಜನವರಿ 2026, 7:28 IST
Last Updated : 12 ಜನವರಿ 2026, 7:28 IST
ಫಾಲೋ ಮಾಡಿ
Comments
ಕೊಪ್ಪಳದ ಗವಿಸಿದ್ಧೇಶ್ವರರ ತೇರಿಗೆ ಭಾನುವಾರ ಕಾಯಿ ಒಡೆಸುವಲ್ಲಿ ಕಂಡ  ಭಕ್ತರ ದಂಡು
ಕೊಪ್ಪಳದ ಗವಿಸಿದ್ಧೇಶ್ವರರ ತೇರಿಗೆ ಭಾನುವಾರ ಕಾಯಿ ಒಡೆಸುವಲ್ಲಿ ಕಂಡ  ಭಕ್ತರ ದಂಡು
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಕೊಪ್ಪಳದ ಗವಿಮಠದ ಆವರಣದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂತು. ರಥೋತ್ಸವ ಸಮಾರೋಪವಾಗಿ ಆರು ದಿನಗಳ ಬಳಿಕವೂ ಕೂಡ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡುತ್ತಲೇ  ಇದ್ದಾರೆ 
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಕೊಪ್ಪಳದ ಗವಿಮಠದ ಆವರಣದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂತು. ರಥೋತ್ಸವ ಸಮಾರೋಪವಾಗಿ ಆರು ದಿನಗಳ ಬಳಿಕವೂ ಕೂಡ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡುತ್ತಲೇ  ಇದ್ದಾರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT