ಬಿಜೆಪಿ ಮುಖಂಡರಾದ ಸಾಗರ ಭೇರಿ, ಪ.ಪಂ. ಸದಸ್ಯರಾದ ಚನ್ನಪ್ಪ ಸಜ್ಜನ್, ರಾಘವೇಂದ್ರ ನಾಯಕ, ಬಿಜೆಪಿ ಮಂಡಲ ಕುಷ್ಟಗಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೂಲಕುಂಟಿ, ಶಾಮೂರ್ತಿ ಅಂಚಿ, ಮಂಜುನಾಥ ದೇಸಾಯಿ, ವೀರಭದ್ರಪ್ಪ ಬುಡಕುಂಟಿ ಸೇರಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಪತ್ರಿಕಾ ವಿತರಕರಾದ ಲಾಳೆಸಾಬ, ಶ್ಯಾಮಣ್ಣ, ವಿರೇಶ ಕುಂಬಾರ, ಎಂ.ಡಿ.ರಫೀಕ್, ಹನುಮೇಶ ಮಡಿವಾಳರ, ಶ್ಯಾಮ್ ಚಗೂರು ಹಾಗೂ ಪತ್ರಕರ್ತರು ಇದ್ದರು.