ಕುಕನೂರಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ಹಾಳಾಗಿರುವ ಹೆಸರು ಬೆಳೆ
₹30 ಸಾವಿರ ಖರ್ಚು ಮಾಡಿ ಎರಡು ಎಕರೆಯಲ್ಲಿ ಹೆಸರು ಬೆಳೆದಿದ್ದೆ. ಜಿಟಿಜಿಟಿ ಮಳೆಯಿಂದಾಗಿ ಇಡೀ ಬೆಳೆ ಕೊಳೆತು ಕಾಯಿಗಳು ಉದುರಿ ಬಿದ್ದಿವೆ. ಬಳ್ಳಿಯಲ್ಲಿಯೇ ಮೊಳಕೆಯೊಡೆಯುತ್ತಿವೆ
ಪ್ರಕಾಶ ಮುಧೋಳ ರೈತ
ಸಾವಿರಾರು ರೂಪಾಯಿ ಖರ್ಚು ಮಾಡಿ ಬಿಡಿಸಿದ ಹೆಸರು ಬುಡ್ಡಿ ನಿರಂತರ ಮಳೆಯಿಂದ ಒಂದೇ ಕಡೆ ಕೂಡಿ ಹಾಕಿ ಬುಳುಸುಗಟ್ಟುತ್ತಿವೆ. ರಾಶಿ ಮಾಡದೆ ಹಾಳಾಗುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ