ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಕುಕನೂರು | ಜಿಟಿಜಿಟಿ ಮಳೆ: ರೈತನ ಸ್ಥಿತಿ ಚಿಂತಾಜನಕ

ಹೊಲದಲ್ಲಿಯೇ ಕೊಳೆತು ಮೊಳಕೆಯೊಡೆಯುತ್ತಿರುವ ಹೆಸರುಕಾಯಿ
ಮಂಜುನಾಥ ಎಸ್. ಅಂಗಡಿ
Published : 18 ಆಗಸ್ಟ್ 2025, 6:48 IST
Last Updated : 18 ಆಗಸ್ಟ್ 2025, 6:48 IST
ಫಾಲೋ ಮಾಡಿ
Comments
ಕುಕನೂರಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ಹಾಳಾಗಿರುವ ಹೆಸರು ಬೆಳೆ
ಕುಕನೂರಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ಹಾಳಾಗಿರುವ ಹೆಸರು ಬೆಳೆ
₹30 ಸಾವಿರ ಖರ್ಚು ಮಾಡಿ ಎರಡು ಎಕರೆಯಲ್ಲಿ ಹೆಸರು ಬೆಳೆದಿದ್ದೆ. ಜಿಟಿಜಿಟಿ ಮಳೆಯಿಂದಾಗಿ ಇಡೀ ಬೆಳೆ ಕೊಳೆತು ಕಾಯಿಗಳು ಉದುರಿ ಬಿದ್ದಿವೆ. ಬಳ್ಳಿಯಲ್ಲಿಯೇ ಮೊಳಕೆಯೊಡೆಯುತ್ತಿವೆ
ಪ್ರಕಾಶ ಮುಧೋಳ ರೈತ
ಸಾವಿರಾರು ರೂಪಾಯಿ ಖರ್ಚು ಮಾಡಿ ಬಿಡಿಸಿದ ಹೆಸರು ಬುಡ್ಡಿ ನಿರಂತರ ಮಳೆಯಿಂದ ಒಂದೇ ಕಡೆ ಕೂಡಿ ಹಾಕಿ ಬುಳುಸುಗಟ್ಟುತ್ತಿವೆ. ರಾಶಿ ಮಾಡದೆ ಹಾಳಾಗುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ
ಸುರೇಶಪ್ಪ ರಾಜೂರು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT