ದೇವಸ್ಥಾನದ ಅರ್ಚಕರಾದ ನಾಗರಾಜ ಭಟ್ಟ, ಶ್ರೀನಿವಾಸ ಭಟ್ಟ, ವಲ್ಲಭ ಭಟ್ಟ ಜೋಶಿ, ಶ್ರೀಪಾದ ಭಟ್ಟ, ಟಿ.ಶ್ರೀನಿವಾಸ, ಗೋಪಾಲಕೃಷ್ಣ ಮತ್ತು ಕೀರ್ತಿನಾಥ ಹೊಸಪೇಟೆ, ಹುಲಿಗಿಯ ಬಾಳೆದಂಡಿಗೆ, ಪಾಯಸ ಮತ್ತು ಸಾಂಪ್ರದಾಯಿಕ ಪೂಜಾರ ಮನೆತನದ, ದೈವದ ಪ್ರತಿನಿಧಿಗಳು, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತು ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡರು.