ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಅಳವಂಡಿ | ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮ; ಸಮಸ್ಯೆಗಳಿಗೆ ಸಿಗುವುದೇ ಪರಿಹಾರ?

Published : 27 ಆಗಸ್ಟ್ 2024, 5:02 IST
Last Updated : 27 ಆಗಸ್ಟ್ 2024, 5:02 IST
ಫಾಲೋ ಮಾಡಿ
Comments
ಹೈದರನಗರ ಗ್ರಾಮದಲ್ಲಿ ರಸ್ತೆಗಳು ಹದೆಗೆಟ್ಟಿವೆ. ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆಕೆಆರ್‌ಟಿಸಿ ಬಸ್ ತೆಗ್ಗುಗಳಲ್ಲಿ ಸಿಲುಕಿ ಪರದಾಡಿದ ಘಟನೆ ನಡೆದಿವೆ.
-ವಿರೂಪಾಕ್ಷಿ ಬಡಿಗೇರ, ಹೈದರನಗರ ಗ್ರಾಮಸ್ಥ
ಬೋಚನಹಳ್ಳಿ ಗ್ರಾಮದಲ್ಲಿ ಸ್ವಚ್ಛತೆಯೇ ಇಲ್ಲ. ರೋಗಗಳ ಭೀತಿ ಎದುರಾಗಿದೆ. ಸಿ.ಸಿ.ರಸ್ತೆ ಶುದ್ಧ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ
-ಬಸವರಾಜ ಗುಡ್ಲಾನೂರ, ಬೋಚನಹಳ್ಳಿ ಗ್ರಾಮಸ್ಥ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಕೊರತೆಯಿದೆ. ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿ ಅನುದಾನ ಬಂದರೂ ಕಟ್ಟಡ ಕಾಮಗಾರಿ ಶುರುವಾಗಿಲ್ಲ
-ಶರಣಪ್ಪ ಜಡಿ, ಗ್ರಾಮಸ್ಥ ಅಳವಂಡಿ
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ - ಮುಂಡರಗಿ ರಸ್ತೆ ಹದೆಗೆಟ್ಟಿರುವುದು
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ - ಮುಂಡರಗಿ ರಸ್ತೆ ಹದೆಗೆಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT