ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾರಟಗಿ: ಖಿನ್ನತೆಗೆ ಜಾರಿದ್ದರೇ ಪಿಎಸ್‌ಐ ಪರಶುರಾಮ್‌?

ತಮ್ಮ ಕೊನೆಯ ದಿನಗಳಲ್ಲಿ ಸ್ನೇಹಿತರ ಜೊತೆ ನೋವು ತೋಡಿಕೊಂಡಿದ್ದ ಪೊಲೀಸ್ ಅಧಿಕಾರಿ
Published : 5 ಆಗಸ್ಟ್ 2024, 5:35 IST
Last Updated : 5 ಆಗಸ್ಟ್ 2024, 6:40 IST
ಫಾಲೋ ಮಾಡಿ
Comments
ಪರಶುರಾಮ್ ಸಾವು ಹೇಗಾಗಿದೆ ಎಂದು ವರದಿಯೇ ಬಂದಿಲ್ಲ ಆದರೂ ಗೃಹ ಸಚಿವ ಪರಮೇಶ್ವರ್ ಹೃದಯಾಘಾತದಿಂದ ಸಾವು ಎಂದು ತೀರ್ಪು ನೀಡಿದ್ದಾರೆ. ಎಫ್ಐಆರ್‌ನಲ್ಲಿ ಉಲ್ಲೇಖಿಸಿದ ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ಬಂಧನವಾಗಲೇಬೇಕು ಇಲ್ಲವಾದರೆ ಹೋರಾಟ ಚುರುಕುಗೊಳಿಸಲಾಗುವುದು.
- ಆರ್‌. ಅಶೋಕ್‌ ವಿಧಾನಸಭೆ ವಿರೋಧ ಪಕ್ಷದ ನಾಯಕ
ನನ್ನ ಸಹೋದರ ಮೃತಪಟ್ಟು 16 ತಾಸಿನ ಬಳಿಕ ಎಫ್‌ಐಆರ್‌ ದಾಖಲಿಸಲಾಗಿದೆ. ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಕೂಡಲೇ ಬಂಧಿಸಬೇಕು. ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
-ಹನುಮಂತಪ್ಪ ಪರಶುರಾಮ್ ಸಹೋದರ ಸಹೋದರ
ಪರಶುರಾಮ್‌ ಮೃತಪಟ್ಟು 16 ತಾಸುಗಳ ಬಳಿಕ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಯಾದಗಿರಿ ಎಸ್ಪಿಗೆ ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ ದೂರು ದಾಖಲಿಸದಂತೆ ಒತ್ತಡ ಹೇರಿದ್ದರು. ಈ ಬಗ್ಗೆ ತನಿಖೆಯಾಗಬೇಕು.
ರಾಜೂಗೌಡ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT