ಕಸಾಪ ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ, ಗೌರವ ಕಾರ್ಯದರ್ಶಿಗಳಾದ ಪರಸಪ್ಪ ಹೊರಪೇಟೆ, ಸಿದ್ದಮ್ಮ ಮಾಳಿಗೆ, ಪ್ರಮುಖರಾದ ವಿರುಪಣ್ಣ ಕಲ್ಲೂರು, ಸಣ್ಣ ಕನಕಪ್ಪ, ಶಿಕ್ಷಕರಾದ ಶಿವಾನಂದ ಬೆಲ್ಲದ, ಶಂಶಾದಬೇಗ್ಂ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಶರಣಬಸಪ್ಪ ಭತ್ತದ, ಮುಖ್ಯಾಧಿಕಾರಿ ಎಂ. ತಿರುಮಲಮ್ಮ, ಪ್ರಾಂಶುಪಾಲ ಬಸವರಾಜ ಬಡಿಗೇರ, ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೀವ ಎಂ.ಆರ್, ಎಸ್ಡಿಎಂಸಿ ಅಧ್ಯಕ್ಷ ದುರಗಪ್ಪ ಬಸರಿಗಿಡದ , ಶಿಕ್ಷಕರಾದ ದ್ರಾಕ್ಷಾಯಿಣಿ, ಜ್ಯೋತಿ ಮ್ಯಾಗೇರಿ, ಕಸಾಪ ಪದಾಧಿಕಾರಿಗಳಾದ ಕನಕರೆಡ್ಡಿ ಕೆರಿ, ತಿಪ್ಪಣ್ಣ ಮಡಿವಾಳರ, ಕನಕಪ್ಪ ನಾಯಕ, ರಮೇಶರಡ್ಡಿ ಓಣಿಮನಿ, ಆನಂದ ಭತ್ತದ, ರವಿ ಪಾತ್ರದ, ಷರೀಪ ವಟಪರ್ವಿ, ಅಮರೇಶ ಪಟ್ಟಣಶೆಟ್ಟಿ ಹಾಗೂ ವಿನಯ ಮರಾಠಿ ಇದ್ದರು.