ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಂಡದ ಸದಸ್ಯರು ಕಾರ್ಯಸಾಧ್ಯತಾ ವರದಿಯನ್ನು ಮೂರು ವಾರಗಳ ಒಳಗೆ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ತಂಡದಲ್ಲಿ ಅಭಿಜಿತ್ ಬ್ಯಾನರ್ಜಿ, ಶೈಲೇಂದ್ರ ಮಾರ್ಕ್, ತರುಣ್ ಕುಮಾರ್ ಗುಪ್ತಾ, ಶಕೀಬ್ ಅಫ್ತಾಬ್ ಆಲಂ ಹಾಗೂ ಎನ್. ಮೋಹನ್ ಇದ್ದರು.