ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ನಿವೃತ್ತಿಯಾದರೂ ವಿದ್ಯಾರ್ಥಿಗಳಿಗೆ ನಿತ್ಯ ಪಾಠ

ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾದರಿ ಕಾರ್ಯ
Published : 21 ನವೆಂಬರ್ 2025, 7:12 IST
Last Updated : 21 ನವೆಂಬರ್ 2025, 7:12 IST
ಫಾಲೋ ಮಾಡಿ
Comments
ಅಳವಂಡಿ ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ಕಾಶೀನಾಥ್ ಹಿರೇಮಠ ಅವರು ಕನ್ನಡ ವಿಷಯದ ಪಾಠ ಮಾಡುತ್ತಿರುವುದು.
ಅಳವಂಡಿ ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ಕಾಶೀನಾಥ್ ಹಿರೇಮಠ ಅವರು ಕನ್ನಡ ವಿಷಯದ ಪಾಠ ಮಾಡುತ್ತಿರುವುದು.
ಎಲ್ಲಾ ವೃತ್ತಿಗಿಂತ ಶಿಕ್ಷಕರ ವೃತ್ತಿ ಪವಿತ್ರ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಿವೃತ್ತಿಗೊಂಡರೂ ಮತ್ತೆ ಸೇವೆಯಲ್ಲಿ ತೊಡಗಿರುವೆ. ಮತ್ತೆ ಮಕ್ಕಳೊಂದಿಗೆ ಬೆರೆಯುತ್ತಿರುವುದು ಖುಷಿ ತಂದಿದೆ. ಹೆಚ್ಚಿನ ಸೇವೆ ಮಾಡಲು ಯಾವುದೇ ಹಣ ಪಡೆಯುತ್ತಿಲ್ಲ.
– ಕಾಶೀನಾಥ್ ಹಿರೇಮಠ, ನಿವೃತ್ತ ಕನ್ನಡ ಶಿಕ್ಷಕ
ನಿವೃತ್ತ ಶಿಕ್ಷಕ ಕಾಶೀನಾಥ್ ಹಿರೇಮಠ ಅವರು ನಮ್ಮ ಮನವಿಗೆ ಸ್ಪಂದಿಸಿ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಕನ್ನಡ ವಿಷಯದಲ್ಲಿ ಮಕ್ಕಳಿಗೆ ಅನುಕೂಲವಾಗಿದೆ. ಎಸ್‌ಡಿಎಂಸಿ ಹಾಗೂ ಶಿಕ್ಷಕರು ಅವರಿಗೆ ಸಾಥ್ ನೀಡುತ್ತಿದ್ದೇವೆ. 
– ವೀರಣ್ಣ ಮಟ್ಟಿ, ಮುಖ್ಯ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT