<p>ಕುಕನೂರು: ‘ಪೌರಕಾರ್ಮಿಕರು ಶ್ರಮಜೀವಿಗಳು’ ಎಂದು ಪ್ರಕೃತಿ ಸ್ವ-ಸಹಾಯ ಸಂಘದ ಪದಾಧಿಕಾರಿ ಮಾಧವಿ ಮಂಜುನಾಥ ನಾಡಗೌಡರ್ ಹೇಳಿದರು.</p>.<p>ಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ಸಂಜಯ್ ನಗರದಲ್ಲಿ ದೇವಿನಗರದ ಪ್ರಕೃತಿ ಸ್ವ-ಸಹಾಯ ಸಂಘದ ವತಿಯಿಂದ ಪೌರ ಕಾರ್ಮಿಕರಿಗೆ ಲಂಚ್ ಬಾಕ್ಸ್ ವಿತರಿಸಿ ಮಾತನಾಡಿದರು.</p>.<p>ಕಾರ್ಮಿಕರು ಜೀವನ ನಡೆಸಲು ಬಹಳ ಕಷ್ಟಪಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ನೀಡಬೇಕಿದೆ ಎಂದರು.</p>.<p>ಮಂಜುಳಾ ಉಳ್ಳಾಗಡ್ಡಿ, ರುಕ್ಮಿಣಿ ಮಂಗಳೂರು, ಅನ್ನಪೂರ್ಣ ಕುರಿ, ಮಾಯಕ್ಕ ಸಬರದ ಹಾಗೂ ಮಂಜುಳಾ ಕಮತರ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಕುಕನೂರು: ‘ಪೌರಕಾರ್ಮಿಕರು ಶ್ರಮಜೀವಿಗಳು’ ಎಂದು ಪ್ರಕೃತಿ ಸ್ವ-ಸಹಾಯ ಸಂಘದ ಪದಾಧಿಕಾರಿ ಮಾಧವಿ ಮಂಜುನಾಥ ನಾಡಗೌಡರ್ ಹೇಳಿದರು.</p>.<p>ಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ಸಂಜಯ್ ನಗರದಲ್ಲಿ ದೇವಿನಗರದ ಪ್ರಕೃತಿ ಸ್ವ-ಸಹಾಯ ಸಂಘದ ವತಿಯಿಂದ ಪೌರ ಕಾರ್ಮಿಕರಿಗೆ ಲಂಚ್ ಬಾಕ್ಸ್ ವಿತರಿಸಿ ಮಾತನಾಡಿದರು.</p>.<p>ಕಾರ್ಮಿಕರು ಜೀವನ ನಡೆಸಲು ಬಹಳ ಕಷ್ಟಪಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ನೀಡಬೇಕಿದೆ ಎಂದರು.</p>.<p>ಮಂಜುಳಾ ಉಳ್ಳಾಗಡ್ಡಿ, ರುಕ್ಮಿಣಿ ಮಂಗಳೂರು, ಅನ್ನಪೂರ್ಣ ಕುರಿ, ಮಾಯಕ್ಕ ಸಬರದ ಹಾಗೂ ಮಂಜುಳಾ ಕಮತರ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>