ನಗರಸಭೆ ಕಚೇರಿಗೆ ಭೇಟಿ ನೀಡಿ ಹಲವು ಶಾಖೆಗಳಲ್ಲಿನ ದಾಖಲೆ ಪರಿಶೀಲಿಸಿದ್ದು ಅಧಿಕಾರಿಗಳು ಸೇರಿ ದಾಖಲೆ ನಿರ್ವಹಣೆಯಲ್ಲಿ ತುಂಬ ಲೋಪಗಳಿವೆ. ಅದರ ಹೊಣೆಗಾರಿಕೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ ಹೊರಬೇಕು. ರಾಜ್ಯ ಲೋಕಾಯುಕ್ತ ಕಚೇರಿಗೆ ವರದಿ ಕಳುಹಿಸಲಿದ್ದು ನಂತರ ವಿಚಾರಣೆ ನಡೆಸಲಾಗುತ್ತದೆ.
ಲೋಕೇಶ, ಲೋಕಾಯುಕ್ತ ಡಿವೈಎಸ್ಪಿ ಕೊಪ್ಪಳ
ಗಂಗಾವತಿ ನಗರಸಭೆ ಕಚೇರಿಗೆ ಮಂಗಳವಾರ ಲೋಕಾ ಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳು ಪರಿಶೀಲಿಸಿದರು.