ಗಂಗಾವತಿ ಕೆವಿಕೆ ವತಿಯಿಂದ ‘ನಮ್ಮ ಹೆಮ್ಮೆಯ ರೈತ’ ವಿನೂತನ ಕಾರ್ಯ
ಎನ್.ವಿಜಯ
Published : 23 ಡಿಸೆಂಬರ್ 2025, 4:44 IST
Last Updated : 23 ಡಿಸೆಂಬರ್ 2025, 4:44 IST
ಫಾಲೋ ಮಾಡಿ
Comments
ಯುವಜನತೆ ಕೃಷಿಯಿಂದ ವಿಮುಖವಾಗದಂತೆ ಸಾಧಕ ರೈತರ ಸಾಧನೆ ಆದಾಯ ಕೃಷಿ ಪದ್ದತಿ ಬಗ್ಗೆ ಜಾಗೃತಿ ಮೂಡಿಸಿ ಕೃಷಿಯತ್ತ ಸೆಳೆಯಲು ಹಾಗೂ ಸಾಧಕ ರೈತರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇದರಿಂದ ರೈತರಿಗೂ ಸಹ ಹೆಮ್ಮ ಅನಿಸುತ್ತದೆ