ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಗಂಗಾವತಿ: ಮಳೆಗಾಲದ ಸವಾಲಿಗೆ ಸಜ್ಜಾಗದ ನಗರಸಭೆ

ಗಂಗಾವತಿ: ಚರಂಡಿಯಲ್ಲಿ ತುಂಬಿದ ಹೂಳು, ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ, ಜನರಿಗೆ ರೋಗದ ಭೀತಿ
ಎನ್. ವಿಜಯ
Published : 2 ಜೂನ್ 2025, 5:50 IST
Last Updated : 2 ಜೂನ್ 2025, 5:50 IST
ಫಾಲೋ ಮಾಡಿ
Comments
ಗಂಗಾವತಿ ಡೇಲಿ ಮಾರುಕಟ್ಟೆ ಹಿಂಬದಿ ಕೊಳಚೆ ನೀರಿನಲ್ಲಿ ತ್ಯಾಜ್ಯ
ಗಂಗಾವತಿ ಡೇಲಿ ಮಾರುಕಟ್ಟೆ ಹಿಂಬದಿ ಕೊಳಚೆ ನೀರಿನಲ್ಲಿ ತ್ಯಾಜ್ಯ
ಹಿರೇಜಂತಕಲ್ ಬಳಿ ಆನೆಗೊಂದಿ‌ ತೆರಳುವ ಮುಖ್ಯರಸ್ತೆಯ ಪಕ್ಕದಲ್ಲಿ ಎಸೆದಿರುವ ತ್ಯಾಜ್ಯ
ಹಿರೇಜಂತಕಲ್ ಬಳಿ ಆನೆಗೊಂದಿ‌ ತೆರಳುವ ಮುಖ್ಯರಸ್ತೆಯ ಪಕ್ಕದಲ್ಲಿ ಎಸೆದಿರುವ ತ್ಯಾಜ್ಯ
ಜಯನಗರ ಕುಮಾರರಾಮ ಬಡವಾಣೆಯ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದು
ಜಯನಗರ ಕುಮಾರರಾಮ ಬಡವಾಣೆಯ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದು
ಕಿಲ್ಲಾ ಏರಿಯಾದ ಖಾಲಿ ನಿವೇಶನದಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ
ಕಿಲ್ಲಾ ಏರಿಯಾದ ಖಾಲಿ ನಿವೇಶನದಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ
ಗುಂಡಮ್ಮ ಕ್ಯಾಂಪಿನಲ್ಲಿ  ಚರಂಡಿಯಲ್ಲಿ ತ್ಯಾಜ್ಯ ತುಂಬಿರುವುದು
ಗುಂಡಮ್ಮ ಕ್ಯಾಂಪಿನಲ್ಲಿ  ಚರಂಡಿಯಲ್ಲಿ ತ್ಯಾಜ್ಯ ತುಂಬಿರುವುದು
ಲಕ್ಷ್ಮಿಕ್ಯಾಂಪಿನ ಜೈಭೀಮ್ ನಗರದ ಮುದಿಯಪ್ಪ ಎಂಬುವವರ ಮನೆ ಮುಂಭಾಗ ಮಳೆ ನೀರು ನಿಂತಿರುವುದು
ಲಕ್ಷ್ಮಿಕ್ಯಾಂಪಿನ ಜೈಭೀಮ್ ನಗರದ ಮುದಿಯಪ್ಪ ಎಂಬುವವರ ಮನೆ ಮುಂಭಾಗ ಮಳೆ ನೀರು ನಿಂತಿರುವುದು
ಎಚ್.ಆರ್.ಎಸ್ ಕಾಲೊನಿಯ ಖಾಲಿ ನಿವೇಶನದದಲ್ಲಿ ಕಸ ಎಸೆದಿರುವುದು
ಎಚ್.ಆರ್.ಎಸ್ ಕಾಲೊನಿಯ ಖಾಲಿ ನಿವೇಶನದದಲ್ಲಿ ಕಸ ಎಸೆದಿರುವುದು
ಗುಂಡಮ್ಮ ಕ್ಯಾಂಪಿನ ಓಣಿಯೊಂದರ ಮನೆಯ ಬಳಿ ಚರಂಡಿ ನೀರು ಸಂಚರಿಸದೇ ದುರ್ವಾಸನೆ ಬೀರುತ್ತಿರುವುದು.
ಗುಂಡಮ್ಮ ಕ್ಯಾಂಪಿನ ಓಣಿಯೊಂದರ ಮನೆಯ ಬಳಿ ಚರಂಡಿ ನೀರು ಸಂಚರಿಸದೇ ದುರ್ವಾಸನೆ ಬೀರುತ್ತಿರುವುದು.
ಹಮಾಲರ ಕಾಲೊನಿಗೆ ತೆರಳುವ ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಆಗದೇ ಇರುವುದು
ಹಮಾಲರ ಕಾಲೊನಿಗೆ ತೆರಳುವ ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಆಗದೇ ಇರುವುದು
ಕಿಲ್ಲಾ ಏರಿಯಾದ ಮುಖ್ಯರಸ್ತೆಯಲ್ಲಿ ಸಂಗ್ರಹವಾದ ತ್ಯಾಜ್ಯ
ಕಿಲ್ಲಾ ಏರಿಯಾದ ಮುಖ್ಯರಸ್ತೆಯಲ್ಲಿ ಸಂಗ್ರಹವಾದ ತ್ಯಾಜ್ಯ
ಕುಮಾರರಾಮ ಬಡಾವಣೆಯ ಚರಂಡಿಯಲ್ಲಿ ಸಂಗ್ರಹವಾದ ಕಸ
ಕುಮಾರರಾಮ ಬಡಾವಣೆಯ ಚರಂಡಿಯಲ್ಲಿ ಸಂಗ್ರಹವಾದ ಕಸ
ಮಳೆ ಬಂದರೆ ಸಾಕು ಮಳೆ ಮತ್ತು ಚರಂಡಿ ನೀರು ಮನೆಗೆ ನುಗ್ಗುತ್ತವೆ. ಮಲಗಲು ಜಾಗವೇ ಇರುವುದಿಲ್ಲ. ಮನೆ ಮುಂಭಾಗದ ಚರಂಡಿ ಎತ್ತರದಲ್ಲಿದ್ದು ಮನೆಬಳಿ ಸಂಗ್ರಹವಾದ ನೀರು ಚರಂಡಿಗೆ ಹೋಗುವುದಿಲ್ಲ.
ಮುದಿಯಪ್ಪ (ಜೈಭೀಮ್ ನಗರ) ಲಕ್ಷ್ಮಿಕ್ಯಾಂಪ್ ನಿವಾಸಿ
ನಮ್ಮ ಬಡಾವಣೆಯಲ್ಲಿನ ಚರಂಡಿಯಲ್ಲಿನ ಕಸ ತುಂಬಿರುವ ಕಾರಣ ನೀರು ಸರಾಗವಾಗಿ ಹೋಗದೆ ದುರ್ನಾತ ಬೀರುತ್ತಿದೆ. ಮಳೆಯಾದದೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ನಗರಸಭೆ ಅಧಿಕಾರಿಗಳು ಈ ಬಗ್ಗೆ ಕಾಳಜಿವಹಿಸಬೇಕು
ಗಾದಿಲಿಂಗಪ್ಪ ಕುಮಾರರಾಮ ಬಡಾವಣೆ ನಿವಾಸಿ
ಹಮಾಲರ ಕಾಲೊನಿಯಲ್ಲಿ ಅಸ್ವಚ್ಚತೆ ತಾಂಡವಾಡುತ್ತಿದೆ. ಸಮರ್ಪಕ ತ್ಯಾಜ್ಯ ನಿರ್ವಹಣೆಯೇ ಇಲ್ಲ. ಮಳೆಯಾದರೆ ಸಾಕು ಕಾಲೊನಿಗೆ ತೆರಳುವ ಮುಖ್ಯ ರಸ್ತೆಯಲ್ಲೇ ನೀರು ನಿಲ್ಲುತ್ತವೆ. ಮಹಿಳೆಯರು ವೃದ್ಧರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾಗಿದೆ
ಶರಣಪ್ಪ ಕಲ್ಗುಡಿ ಹಮಾಲರ ಕಾಲೊನಿ ನಿವಾಸಿ
ಗುಂಡಮ್ಮ ಕ್ಯಾಂಪ್‌ನಲ್ಲಿ ಎತ್ತ ನೋಡಿದರೂ ದುರ್ವಾಸನೆ ಬೀರುವ ತ್ಯಾಜ್ಯವೇ ಕಾಣುತ್ತದೆ. ಚರಂಡಿ ಸ್ವಚ್ಚತೆಯಿಲ್ಲ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣವಿಲ್ಲ. ದುರ್ವಾಸನೆ ಬೀರುವ ತ್ಯಾಜ್ಯದಿಂದ ರೋಗಗಳು ಬರುತ್ತವೆ. ಸ್ಥಳೀಯ ಆಡಳಿತ ಸ್ವಚ್ಛತೆಗೆ ಆದ್ಯತೆ ಕೊಡಬೇಕು
ಪ್ರಶಾಂತ ಗುಂಡಮ್ಮ ಕ್ಯಾಂಪ್ ನಿವಾಸಿ
ನಮ್ಮ ಕಾಲೊನಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗದ ಕಾರಣ ನಿವಾಸಿಗಳು ಖಾಲಿ‌ ನಿವೇಶಗಳಲ್ಲಿ ಕಸ ಎಸೆಯುತ್ತಿದ್ದಾರೆ. ಅವು ರೋಗ ಹರಡುವ ತಾಣಗಳಾಗುತ್ತಿವೆ.
ರವಿಕುಮಾರ ಎಚ್.ಆರ್.ಎಸ್ ಕಾಲೋನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT