ಲೋಕಾಯುಕ್ತದಲ್ಲಿದ್ದ ರವಿಕುಮಾರ ಧರ್ಮಟ್ಟಿ ಅವರನ್ನು ಕಾರಟಗಿ ಪೊಲೀಸ್ ಠಾಣೆಗೆ ಮತ್ತು ಕನಕಗಿರಿ ಪೊಲೀಸ್ ಠಾಣೆಯಲ್ಲಿದ್ದ ಫೈಜುಲ್ಲಾ ಎಂ.ಡಿ. ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ. ಕೊಪ್ಪಳ ಗ್ರಾಮೀಣ ವೃತ್ತದಲ್ಲಿದ್ದ ಮಹಾಂತೇಶ್ ಸಜ್ಜನ ಅವರನ್ನು ಸೈಬರ್ ಅಪರಾಧಗಳ ಠಾಣೆಗೆ, ಸಿಇಎನ್ ಠಾಣೆಯಲ್ಲಿದ್ದ ರಮೇಶ್ ಎಚ್. ಹಾನಪುರ ಅವರನ್ನು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರಕ್ಕೆ ವರ್ಗಾವಣೆ ಮಾಡಲಾಗಿದೆ.