ಗ್ರಾ.ಪಂ ಸದಸ್ಯರಾದ ಸಂಗಪ್ಪ ಕುಂಬಾರ, ಗೀತಾ ವಾಲಿಕಾರ, ಅಭಿವೃದ್ಧಿ ಅಧಿಕಾರಿ ಪ್ರಶಾಂತ ಹಿರೇಮಠ, ಯೋಜನೆಯ ಎಂಜಿನಿಯರ್ ಹರೀಶ, ಒಕ್ಕೂಟದ ಅಧ್ಯಕ್ಷ ಈಶ್ವರಪ್ಪ, ಕೃಷಿ ಮೇಲ್ವಿಚಾರಕ ರವಿಚಂದ್ರ, ಜ್ಞಾನವಿಕಾಸ ಯೋಜನೆಯ ತಾಲ್ಲೂಕು ಸಮನ್ವಯಾಧಿಕಾರಿ ಶಿವಲೀಲಾ, ವಲಯ ಮೇಲ್ವಿಚಾರಕ ಶಾಂತಮೂರ್ತಿ, ಸೇವಾ ಪ್ರತಿನಿಧಿಗಳಾದ ಸುವರ್ಣಮ್ಮ, ಶರಣಗೌಡ, ಹುಲಿಗೆಮ್ಮ, ಚನ್ನಬಸಯ್ಯ, ಶಿವರಾಜ ಹಾಗೂ ಮಲ್ಲಿಕಾರ್ಜುನ ಇದ್ದರು.