ಉಪ ತಹಶೀಲ್ದಾರ ನಾಗಪ್ಪ ಸಜ್ಜನ್ ಮನವಿ ಸ್ವೀಕರಿಸಿದರು. ವಿರೂಪಾಕ್ಷಯ್ಯ ಗಂಧದ, ವಿರೂಪಾಕ್ಷಯ್ಯ ಪರಯ್ಯನಮಠ, ಪ್ರಭಯ್ಯಸ್ವಾಮಿ ಸೊಪ್ಪಿಮಠ, ರುದ್ರಯ್ಯ, ವಿಶ್ವನಾಥ ಮಲ್ಕಸಮುದ್ರ, ಶ್ರೀಶೈಲ ಹಿರೇಮಠ, ಕಳಕಯ್ಯ ಹಿರೇಮಠ, ಬಸಲಿಂಗಯ್ಯ, ಬಸಯ್ಯ, ಮಾಗುಂಡಯ್ಯ, ಕಲ್ಯಾಣಯ್ಯ, ಅಮೃತಪ್ಪ, ವಿಶ್ವನಾಥ, ನಿಂಗಯ್ಯ ಇತರರು ಇದ್ದರು.