ಭಾಗ್ಯನಗರದ ಈದ್ಗಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗ್ಯನಗರ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಇಬ್ರಾಹಿಂಸಾಬ್ ಬಿಸರಳ್ಳಿ, ಪ್ರಮುಖರಾದ ಹೊನ್ನೂರುಸಾಬ್ ಬೈರಾಪುರ, ಮೌಲಾ ಹುಸೇನ್ ಹಣಗಿ, ಕಬೀರಸಾಬ್ ಬೈರಾಪುರ, ರಶೀದ್ ಸಾಬ್, ಪಿ. ಶರೀಫ್ಸಾಬ್, ಎಫ್.ಎ. ನೂರಭಾಷಾ, ಹಾಜಿ ಋತಬುದ್ದೀನ್ ಸಾಬ್, ಮೆಹಬೂಬ್ ಬಳಿಗಾರ, ಬಾಬಾ ಪಟೇಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.