ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಶಾಲೆಗೆ ಹೋಗಿಬರಲು ಸೂಕ್ತ ರಸ್ತೆಯಿಲ್ಲ. ಹಳ್ಳ ದಾಟಲೇಬೇಕು. ದೊಡ್ಡ ಮಳೆ ಬಂದರೆ ಹಳ್ಳ ಭರ್ತಿಯಾಗುತ್ತದೆ. ನೀರಿನ ಹರಿವು ಕಡಿಮೆಯಾಗುವವರೆಗೂ ಶಾಲೆಗೆ ಹೋಗುವುದು ಕಷ್ಟ
ಮಹೇಶ ಪಾಟೀಲ 9ನೇ ತರಗತಿ ವಿದ್ಯಾರ್ಥಿ
ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತಮ ವಾತಾವರಣ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು