ಉನ್ನತ ಶಿಕ್ಷಣಕ್ಕೆ ತಳಹದಿ ಆಗಿದ್ದ ಪಿಯುಸಿ ವ್ಯಾಸಂಗ ತನ್ನ ಮಹತ್ವವನ್ನು ಕಳೆದುಕೊಳ್ಳಲಿದೆ. ಕೇಂದ್ರ ಸರ್ಕಾರ ಜನರ ಪರವಾದ ನೀತಿಗಳು ಜಾರಿ ತರದೆ ಎನ್ಇಪಿ ಹೆಸರಿನಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಡಿಸಲಾಗುತ್ತಿದೆ. ಸರ್ಕಾರ ಎಚ್ಚೆತ್ತುಕೊಂಡು ಪದವಿ ಶಿಕ್ಷಣದ ಪ್ರವೇಶ ಪರೀಕ್ಷೆ ರದ್ದುಗೊಳಿಸಬೇಕು ಎಂದರು. ಸಂಘಟನೆ ಕಾರ್ಯಕರ್ತರಾದ ಶಿವುಕುಮಾರ, ಭೀಮೇಶ್, ಶರೀಫ್, ನಾಗರಾಜ, ಅಮರೇಶ್, ಶ್ರೀಧರ, ರುದ್ರಗೌಡ, ಶರಣ, ಬಾಳಪ್ಪ ಹುಲಿಹೈದರ ಇದ್ದರು.