ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಶಂಕರಪ್ಪ ಚನ್ನದಾಸರ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತಪ್ಪ ಗೋಡಿ, ಕೆಡಿಪಿ ಸದಸ್ಯ ಗುರುಮೂರ್ತಿಗೌಡ, ಗ್ರಾ.ಪಂ. ಸದಸ್ಯರಾದ ಬೇಗ್ಂ ಶಾಮೀದಸಾಬ ಅಡ್ಡಿ, ಜಗದೀಶ ಗದ್ದಿ, ಸವಿತಾ ಹನುಮೇಶ, ಕಂಠೆಪ್ಪ, ರಾಜಾಸಾಬ, ಪ್ರಮುಖರಾದ ಜೀಲನಸಾಬ ಕಾತರಕಿ, ಶರತ್ ಚಂದ್ರ ನಾಯಕ ಹಾಗೂ ಗ್ರಾ.ಪಂ. ಸದಸ್ಯರು ಹಾಗೂ ಮುಖಂಡರು ಇದ್ದರು.