ಕಂದಾಯ ನಿರೀಕ್ಷಕ ಸುರೇಶ, ಗ್ರಾಮ ಆಡಳಿತಾಧಿಕಾರಿ ಮಲ್ಲಮ್ಮ, ಪಿಡಿಒ ರತ್ನಮ್ಮ ಕಂಬಳಿ, ಗ್ರಾಮ ಸಹಾಯಕ ಹನುಮಂತ ವಾಲಿಕಾರ, ಗ್ರಾ.ಪಂ ಸಿಬ್ಬಂದಿ ಲಕ್ಷ್ಮಣ್ಣ, ಪ್ರಮುಖರಾದ ಬಸವರಾಜ ಹಾರೋಗೇರಿ, ಅಂದಾನಗೌಡ ಪೋಲಿಸ್ ಪಾಟೀಲ, ಕೋಟ್ರೇಶ ಮೇಗಳಮನಿ, ಮೋದಿನಸಾಬ ಆಲೂರು, ಜಂಗ್ಲಿಸಾಬ ಒಂಟಿ, ಶಿವರಡ್ಡಿ ಮೆಗಳಮನಿ, ದೇವಪ್ಪ, ದೇವರಾಜ್, ಆನಂದ, ಮಲ್ಲಿಕಾರ್ಜುನ ಹಾಗೂ ಗ್ರಾಮಸ್ಥರು ಇದ್ದರು.