ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ವಾಣಿಜ್ಯ ಮಳಿಗೆಗಳಿಗೆ ಹತ್ತಿದ ಬೆಂಕಿ ಮೂರು ತಾಸಿನ ಬಳಿಕ ತಹಬದಿಗೆ

Published : 20 ಮೇ 2024, 15:21 IST
Last Updated : 20 ಮೇ 2024, 15:21 IST
ಫಾಲೋ ಮಾಡಿ
Comments
ಕಣ್ಣೀರಿಟ್ಟ ಮಾಲೀಕರು
ಅಗ್ನಿ ಅವಘಡದಲ್ಲಿ ಸಾಕಷ್ಟು ನಷ್ಟವಾದ ಕಾರಣ ಅಂಗಡಿಗಳ ಮಾಲೀಕರು ಕಣ್ಣೀರಿಟ್ಟರು. ತಮ್ಮ ಕಣ್ಣೆದುರು ಸಾಮಗ್ರಿ ಸುಟ್ಟು ಕರಕಲಾಗುತ್ತಿದ್ದರೂ ನೋಡಿಕೊಂಡು ಅಸಹಾಯಕರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಣ್ಣೀರು ಹಾಕುತ್ತಿದ್ದವರನ್ನು ಸ್ನೇಹಿತರು ಸಮಾಧಾನ ಪಡಿಸುತ್ತಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಪೂರ್ಣ ಬೆಂಕಿ ಹಾಗೂ ದಟ್ಟ ಹೊಗೆ ನಿಲ್ಲಿಸುವ ತನಕ ಕಾರ್ಯಾಚರಣೆ ನಡೆಸಿದಾಗ ರಾತ್ರಿ ಆಗಿತ್ತು. ಹಾನಿಯ ಪ್ರಮಾಣ ಎಷ್ಟು ಎನ್ನುವುದು ಖಚಿತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT