’ಪ್ರತಿ ಮನುಷ್ಯನಿಗೆ 17ರಿಂದ 23 ವರ್ಷದ ವಯಸ್ಸು ಬಹಳ ಮಹತ್ವದ್ದು. ಅತ್ತ ಯುವಕರು ಓದು ಪೂರ್ಣಗೊಳಿಸಲು ಆಗದು, ಇನ್ನೊಂದೆಡೆ ನಾಲ್ಕು ವರ್ಷ ಸೈನ್ಯದಲ್ಲಿ ಕೆಲಸ ನಿರ್ವಹಿಸಿದ ನಂತರ ಮುಂದೇನು ಮಾಡಬೇಕು? ಯುವ ಜನತೆಯನ್ನು ಅತಂತ್ರಗೊಳಿಸಿ, ಅವರ ಭವಿಷ್ಯ ಹಾಳು ಮಾಡಲು ಹೊರಟಿದೆ. ಆದ್ದರಿಂದ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಕೈಬಿಡಬೇಕು. ಇದು ಜಾರಿಗೆ ತಂದರೆ ದೇಶಕ್ಕೆ ದ್ರೋಹ ಮಾಡಿದಂತೆ‘ ಎಂದು ಹೇಳಿದರು.