ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ‘ಧ್ಯಾನ ಮಂದಿರ’ದ ಸುತ್ತ ಅದ್ವಾನ

ಸರ್ಕಾರಕ್ಕೆ ಸೇರಿದ ವಾಲ್ಮೀಕಿ ಭವನದ ಸುತ್ತ ಮಡುಗಟ್ಟಿದ ಮಲೀನ
Published : 17 ಡಿಸೆಂಬರ್ 2025, 7:31 IST
Last Updated : 17 ಡಿಸೆಂಬರ್ 2025, 7:31 IST
ಫಾಲೋ ಮಾಡಿ
Comments
ನೈರ್ಮಲ್ಯ ವ್ಯವಸ್ಥೆ ಸುಧಾರಣೆಗೆ ಒತ್ತುವರಿ ತೆರವಿಗೆ ಮನವಿ ಮಾಡಿದರೂ ಪುರಸಭೆ ನಿರ್ಲಕ್ಷ್ಯವಹಿಸಿದೆ. ನಮ್ಮ ಸಮುದಾಯವರೇ ಅಧ್ಯಕ್ಷರಾದರೂ ಸಮಸ್ಯೆಗಳಿಗೆ ಉತ್ತರ ದೊರಕಿಲ್ಲ.
– ಮಾನಪ್ಪ ತಳವಾರ, ಅಧ್ಯಕ್ಷ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ 
ಧ್ಯಾನ ಮಂದಿರದ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಲು ಪುರಸಭೆ ಅಧಿಕಾರಿಗಳು ಅಗತ್ಯ ಕ್ರಮಕ್ಕೆ ಮುಂದಾಗಲಿ
– ಹ.ಯ.ಈಟಿಯವರ, ಹಿರಿಯ ನಾಗರಿಕ
ವಾಲ್ಮೀಕಿ ಸಮುದಾಯ ಭವನದ ಪ್ರದೇಶದ ಮಾಲಿನ್ಯ ಸಮಸ್ಯೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸುತ್ತೇನೆ
– ವೆಂಕಪ್ಪ ಬೀಳಗಿ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT